ಕಾಯಕವೇ ಕೈಲಾಸ..
ShareChat
click to see wallet page
@76865063
76865063
ಕಾಯಕವೇ ಕೈಲಾಸ..
@76865063
ದಯವೇ ಧರ್ಮದ ಮೂಲವಯ್ಯಾ.. ದೇಹವೇ ದೇಗುಲ.. ಅರಿವೇ ಗುರು..
"ಕಟ್ಟಿದ ಲಿಂಗವ ಕಿರಿದು ಮಾಡಿ.. "ಬೆಟ್ಟದ ಲಿಂಗವ ಹಿರಿದು ಮಾಡಿ.. ಪರಿಯ ನೋಡಾ..! ಇಂತಪ್ಪ ಲೊಟ್ಟ ಮೂಳರ ಕಂಡರೆ, ಗಟ್ಟಿವುಳ್ಳ ಪಾದರಕ್ಷೆ ತೆಗೆದುಕೊಂಡು, ಲೊಟಲೊಟನೆ ಹೊಡೆಯೆಂದಾತ ನಮ್ಮ ಅಂಬಿಗರ ಚೌಡಯ್ಯ.. ✍️ ನಿಜಶರಣ ಅಂಬಿಗರ ಚೌಡಯ್ಯನವರ ವಚನ.. ಶರಣು ಶರಣಾರ್ಥಿಗಳು 🙏 #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು #ವಚನಗಳು
ಶರಣ ಸಾಹಿತ್ಯ - ಚೌಡಯ್ಯ . ಅಂಬಿಗರ  ಚೌಡಯ್ಯ . ಅಂಬಿಗರ - ShareChat
"ಅಂಗದ ಮೇಲೆ ಲಿಂಗ ಸಾಹಿತ್ಯವಾದ ಬಳಿಕ ಸ್ಥಾವರದೈವಕ್ಕೆರಗಲಾಗದು.. ತನ್ನ ಪುರುಷನ ಬಿಟ್ಟು ಅನ್ಯಪುರುಷನ ಸಂಗ ಸಲ್ಲುವುದೇ??? ಕರಸ್ಥಲದ ದೇವನಿದ್ದಂತೆ ಧರೆಯ ಮೇಲಣ ಪ್ರತಿಷ್ಟೆಗೆರಗಿದಡೆ ನರಕದಲ್ಲಿಕ್ಕುವ ನಮ್ಮ ಕೂಡಲಸಂಗಮದೇವ.. ✍️ ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ವಚನಗಳು #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ
ವಚನಗಳು - ShareChat
ಅಲ್ಲಮಪ್ರಭುದೇವರ ವಚನ.. #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು #ವಚನಗಳು
ಶರಣ ಸಾಹಿತ್ಯ - ನೆನೆವೆನಯ್ಯ  నని ఎందడ చిన 2 ಎನ್ನ ಕಾಯವ್ ಕೈಲಾಸವಾಯಿತು; ಮನವೆ ಲಿಂಗವಾಯಿತ್ತು ,  ತನುವೆ ಸೆಜ್ಜೆ லல் ಜ ననవడ దోవనుంటే ? ನೋಡುವಡೆ ಭಕ್ತನುಂಟ್ೆ ? రిాయివాయిశ్తు ಗುಹೇಶ 6ర0గ చ ಮಪ್ರಭುದೇವಕು   ಅಲ್ ನೆನೆವೆನಯ್ಯ  నని ఎందడ చిన 2 ಎನ್ನ ಕಾಯವ್ ಕೈಲಾಸವಾಯಿತು; ಮನವೆ ಲಿಂಗವಾಯಿತ್ತು ,  ತನುವೆ ಸೆಜ್ಜೆ லல் ಜ ననవడ దోవనుంటే ? ನೋಡುವಡೆ ಭಕ್ತನುಂಟ್ೆ ? రిాయివాయిశ్తు ಗುಹೇಶ 6ర0గ చ ಮಪ್ರಭುದೇವಕು   ಅಲ್ - ShareChat
ವಿಶ್ವಗುರು ಬಸವಣ್ಣನವರ ವಚನ.. #ಬಸವಾದಿ ಶರಣ ಶರಣೆಯರು #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ
ಬಸವಾದಿ ಶರಣ ಶರಣೆಯರು - ತನವು ನೋಯಿಸಿ, ಮನವ ಬಳರಿಸಿ, ನಿಮ್ಮ ಈ ನುಡಿ ಸುಡದಿಹುದೆ మదవిదిదవర*6 2 2 ಕೂಡಲಸಂಗಮದೇವಾ , ನೋವು: ಶವಭಕ್ಕಕ ನೋವೇ ಅದು ಊ೦೧ದ ಬಸವಣ ನವರು % ತನವು ನೋಯಿಸಿ, ಮನವ ಬಳರಿಸಿ, ನಿಮ್ಮ ಈ ನುಡಿ ಸುಡದಿಹುದೆ మదవిదిదవర*6 2 2 ಕೂಡಲಸಂಗಮದೇವಾ , ನೋವು: ಶವಭಕ್ಕಕ ನೋವೇ ಅದು ಊ೦೧ದ ಬಸವಣ ನವರು % - ShareChat
ಬಸವ ಯೋಗಿ ಸಿದ್ಧರಾಮೇಶ್ವರರ ವಚನ.. #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ವಚನಗಳು #ಬಸವಾದಿ ಶರಣ ಶರಣೆಯರು
ಶರಣ ಸಾಹಿತ್ಯ - ತಮ್ಮ ಹಿತಕ ೦ದ ಮಾಡಿದರು ಮಾಡಿದರು 00 ಲ್ಲ ನೋಡಯ್ಯಾ: ಮತ್ಯ* ಕ ಹಿತಕ್ಕ ನೋಡಿದಕು ನೋಡಿದಕು ತಮ್ಮ ಹಿತಕಲ್ಲದೆ; ಲ್ಲ ನೋಡಯ್ಯಾ:  ಮತ್ಯ` ಕ ಹಿತಕ್ಕ ತನ್ನ ಬಿಟ್ಟನ್ಯಹಿತವ ನೋಡಿದಡೆ;, `0 నమ్ము ಕೂಡಿಕೊಂಬ ಕಪಿಲಸಿದ್ಧಮಲ್ಲ ಯಯನವಕ . 9 ~ಸಿದ್ದರಾಮೇಶ್ಕ 5 5 ತಮ್ಮ ಹಿತಕ ೦ದ ಮಾಡಿದರು ಮಾಡಿದರು 00 ಲ್ಲ ನೋಡಯ್ಯಾ: ಮತ್ಯ* ಕ ಹಿತಕ್ಕ ನೋಡಿದಕು ನೋಡಿದಕು ತಮ್ಮ ಹಿತಕಲ್ಲದೆ; ಲ್ಲ ನೋಡಯ್ಯಾ:  ಮತ್ಯ` ಕ ಹಿತಕ್ಕ ತನ್ನ ಬಿಟ್ಟನ್ಯಹಿತವ ನೋಡಿದಡೆ;, `0 నమ్ము ಕೂಡಿಕೊಂಬ ಕಪಿಲಸಿದ್ಧಮಲ್ಲ ಯಯನವಕ . 9 ~ಸಿದ್ದರಾಮೇಶ್ಕ 5 5 - ShareChat
"ಎರದೆಲೆಯಂತೆ ಒಳಗೊಂದು ಹೊರಗೊಂದಾಡದೆ ಮೆಚ್ಚುವನೆ ಶಿವನು??? "ತಾನು ತನ್ನಂತೆ ನುಡಿಯೆರಡಾದರೆ ಮೆಚ್ಚುವನೆ ಶಿವನು??? "ತನು ತನ್ನಂತೆ ನಡೆ ಎರಡಾದರೆ ಮೆಚ್ಚುವನೆ??? "ಬಾರದ ಭವಂಗಳಲ್ಲಿ ಬರಿಸುವವನಲ್ಲದೆ ಮೆಚ್ಚುವನೆ??? ಅಘೋರ ನರಕವನುಣಿಸುವನಲ್ಲದೆ ಮೆಚ್ಚುವನೆ??? "ಉಡುಪಿನ ನಾಲಗೆಯಂತೆ ಎರಡಾದರೆ ಕೂಡಲಸಂಗಮ ದೇವನು ಮೆಚ್ಚುವನೆ??? ✍️ ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಬಸವಾದಿ ಶರಣ ಶರಣೆಯರು #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ
ಬಸವಾದಿ ಶರಣ ಶರಣೆಯರು - ShareChat
"ಕೆರೆಯ ನೀರು, ಮರದ ಪುಷ್ಪ ಧರಿಸಿದಡೇನು ಆಗುವುದೇ ಲಿಂಗಾರ್ಚನೆ., ನೀರ ಎರೆಯಲಿಕ್ಕೆ ಆತನೇನು ಬಿಸಿಲಿನಿಂದ ಬಳಳಿದನೇ??? ಪುಷ್ಪವ ಧರಿಸಲಿಕ್ಕೆ ಆತನೇನು ವಿಟರಾಜನೇ??? ನಿನ್ನ ಮನವೆಂಬ ನೀರಿನಿಂದ, ಜ್ಞಾನವೆಂಬ ಪುಷ್ಪದಿಂದ, ಪೂಜಿಸಬಲ್ಲಡೆ ಭಕ್ತನೆಂಬೆ, ಮಹೇಶ್ವರನೆಂಬೆ ನೋಡಾ ಕಪಿಲ ಸಿದ್ದ ಮಲ್ಲಿಕಾರ್ಜುನ..! ✍️ ಬಸವ ಯೋಗಿ ಸಿದ್ದರಾಮೇಶ್ವರರ ವಚನ.. ಶರಣು ಶರಣಾರ್ಥಿಗಳು 🙏 #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ವಚನಗಳು #ಬಸವಾದಿ ಶರಣ ಶರಣೆಯರು
ಶರಣ ಸಾಹಿತ್ಯ - ShareChat
"ಆಸೆಯೆಂಬುದು ಅರಸಂಗಲ್ಲದೆ ಶಿವಭಕ್ತರಿಗುಂಟೆ ಅಯ್ಯಾ! "ರೂಪವೆಂಬುದು ಯಮದೂತರಿಗಲ್ಲದೆ ಅಜಾತರಿಗುಂಟೆ ಅಯ್ಯಾ! " ಈಸಕ್ಕಿ ಆಸೆ ನಿಮಗೇಕೆ??? "ಈಶ್ವರನೊಪ್ಪ ಮಾರಯ್ಯ ಪ್ರಿಯ ಅಮರೇಶ್ವರ ಲಿಂಗಕ್ಕೆ ದೂರ ಮಾರ! ✍️ ಶರಣೆ ಆಯ್ದಕ್ಕಿ ಲಕ್ಕಮ್ಮ ನವರ ವಚನ.. ಶರಣು ಶರಣಾರ್ಥಿಗಳು 🙏 #ಬಸವಾದಿ ಶರಣ ಶರಣೆಯರು #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ
ಬಸವಾದಿ ಶರಣ ಶರಣೆಯರು - ஐலஉ் ಆಯ್ದಕ್ಕಿ ಲಕ್ಕಮ್ಮ ஐலஉ் ಆಯ್ದಕ್ಕಿ ಲಕ್ಕಮ್ಮ - ShareChat
"ಒಲ್ಲೆನೆಂಬುದು ವೈರಾಗ್ಯ, ಒಲಿವೆನೆಂಬುದು ಕಾಯಗುಣ, ಆವ ಪದಾರ್ಥವಾದಡೇನು??? "ತಾನಿದ್ದೆಡೆಗೆ ಬಂದುದನು ಲಿಂಗಾರ್ಪಿತವ ಮಾಡಿ ಭೋಗಿಸುವುದೇ ಆಚಾರ, ಕೂಡಲಸಂಗಮದೇವನ ಒಲಿಸ ಬಂದ ಪ್ರಸಾದ ಕಾಯವನು ಕೆಡಿಸಲಾಗದು! ✍️ ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ವಚನಗಳು #ಬಸವಾದಿ ಶರಣ ಶರಣೆಯರು
ಶರಣ ಸಾಹಿತ್ಯ - VLey VLey - ShareChat
"ಮೌನದಲುಂಬುದು ಆಚಾರವಲ್ಲ! " ಲಿಂಗಾರ್ಪಿತವ ಮಾಡಿದ ಬಳಿಕ ತುತ್ತಿಗೊಮ್ಮೆ ಶಿವಶರಣ ನೆನುತಿರಬೇಕು! ಕರಣ ಕರಣ ವೃತ್ತಿ ಗಳಡಗುವವು ಕೂಡಲಸಂಗನ ಶರಣರ ನೆನೆಯುತ್ತಾ ಉಂಡರೆ! ✍️ ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಬಸವಾದಿ ಶರಣ ಶರಣೆಯರು #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ
ಬಸವಾದಿ ಶರಣ ಶರಣೆಯರು - ShareChat