ShareChat
click to see wallet page
search
#ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ವಚನಗಳು #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು
ಬಸವಾದಿ ಶರಣ ಶರಣೆಯರು - ಬಸವಣ್ 3 Select 233 1208 0 Index Search ತಿಂಬ ಗಂದೆಯ ಮೇಲೆ ಉಗುರು ಬಿದ್ದಂತಾಯಿತು; ಎನ್ನ ಹಿಂದನೆಚ್ಚರಿಸಿ, ಮುಂದಣ ಸ್ಥಿತಿಗತಿಯನರುಹಿ; ಸಂದೇಹವ ಬಿಡಿಸಿದೆ. ಎನ್ನ ಕಂದುಕಲೆಯ ಕಳೆವ ತಂದೆ ನೀನಿರುತ್ತಿರಲು; ಎನಗಿನ್ನಾವ ದಂದುಗವೂ ಇಲ್ಲ ನೋಡಾ : ಹದನಿನ್ನೆಂದು ಸಯವಪ್ಪುದು? ಬಂದ ಕಾರ್ಯದ ಕೂಡಲಸಂಗಮದೇವರು ಎನ್ನನಿತ್ತ ಬಾರೆಂಬ ಚೆನ್ನಬಸವಣ್ಣಾ. रगeळ ७९७कJ, ಬಸವಣ್ 3 Select 233 1208 0 Index Search ತಿಂಬ ಗಂದೆಯ ಮೇಲೆ ಉಗುರು ಬಿದ್ದಂತಾಯಿತು; ಎನ್ನ ಹಿಂದನೆಚ್ಚರಿಸಿ, ಮುಂದಣ ಸ್ಥಿತಿಗತಿಯನರುಹಿ; ಸಂದೇಹವ ಬಿಡಿಸಿದೆ. ಎನ್ನ ಕಂದುಕಲೆಯ ಕಳೆವ ತಂದೆ ನೀನಿರುತ್ತಿರಲು; ಎನಗಿನ್ನಾವ ದಂದುಗವೂ ಇಲ್ಲ ನೋಡಾ : ಹದನಿನ್ನೆಂದು ಸಯವಪ್ಪುದು? ಬಂದ ಕಾರ್ಯದ ಕೂಡಲಸಂಗಮದೇವರು ಎನ್ನನಿತ್ತ ಬಾರೆಂಬ ಚೆನ್ನಬಸವಣ್ಣಾ. रगeळ ७९७कJ, - ShareChat