#✌️ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳು ಬಳಗ✌️ ಸಾಹಿತ್ಯಲೋಕದ ಧೀಮಂತ ಕವಿ, ಅನೇಕ ಸಣ್ಣ ಕಥೆಗಳನ್ನು ರಚಿಸಿದವರು, ಶಿಶು ಗೀತೆಗಳ ಹರಿಕಾರರು ಎಂದೇ ಹೆಸರಾಗಿದ್ದ ಶ್ರೀ ಪಂಜೆ ಮಂಗೇಶರಾಯರನ್ನು ಗೌರವಪೂರ್ವಕವಾಗಿ ಸ್ಮರಿಸಿ ನಮಿಸುತ್ತೇನೆ. 'ಕವಿಶಿಷ್ಯ' ಎಂಬ ಕಾವ್ಯನಾಮದಿಂದ ಬರೆಯುತ್ತಿದ್ದ ಅವರ ಜನ್ಮದಿನದ ಈ ದಿನದಂದು ನನ್ನ ನಮನಗಳನ್ನು ಸಮರ್ಪಿಸುತ್ತೇನೆ.
#ಪಂಜೆಮಂಗೇಶರಾಯರು


