#✌️ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳು ಬಳಗ✌️ ಬುದ್ಧ ಪೂರ್ಣಿಮೆಯ ಹಾರ್ದಿಕ ಶುಭಾಶಯಗಳು 🙏
ಅಹಿಂಸೆ, ಶಾಂತಿ ಮತ್ತು ಕರುಣೆಯ ಮಾರ್ಗ ತೋರಿದ ಭಗವಾನ್ ಬುದ್ಧನ ಜ್ಞಾನೋದಯದ ಈ ಪವಿತ್ರ ದಿನದಂದು ಪ್ರತಿಯೊಬ್ಬರ ಜೀವನದಲ್ಲಿ ಸುಖ ಶಾಂತಿ, ನೆಮ್ಮದಿ ಸಮೃದ್ಧಿ ನೆಲೆಸಲಿ. ಸರ್ವರಿಗೂ ಈ ಶುಭ ದಿನದಂದು ಒಳ್ಳೆಯದೇ ಆಗಲಿ ಎಂದು ಹೃದಯಪೂರ್ವಕವಾಗಿ ಪ್ರಾರ್ಥಿಸುತ್ತೇನೆ 🙏
#ಬುದ್ಧಪೂರ್ಣಿಮೆ
#BuddhaPurnima