ShareChat
click to see wallet page
search
ಶ್ರೀ ಗುರು ಬಸವ ಲಿಂಗಾಯನಮಃ.. "ತನ್ನ ತಾನರಿತೆನೆಂಬಲ್ಲಿ ತಾನಾರು??? ಅರಿತುದೇನಯ್ಯಾ??? ತನ್ನ ಮರೆದು ಇದಿರಿಂಗೆ ಅರಿವ ಹೇಳುವಲ್ಲಿ ಆ ಮರೆವ ಅರಿವಿಂಗೆ ಕುರುಹುಂಟೆ??? ಇಂತೀ ಉಭಯದಲ್ಲಿ ತಿಳಿದು ಮತ್ತೆ ವಚನ ನಿರ್ವಚನವೆಂಬುದು ಎಲ್ಲಿ ಅಡಗಿತ್ತು ಹೇಳಾ??? ತನ್ನಲ್ಲಿ ತೋರಿದ ಸ್ವಪ್ನ ತನಗೆ ಭೀತಿ ನಿರ್ಭೀತಿಯಾದಂತೆ ಇದಿರ ಘಟ್ಟಕ್ಕೆ ಪಡಿಪುಚ್ಚವುಂಟೆ??? ಇಂತೀ ಭಾವವ ತಿಳಿದಲ್ಲಿ ಆ ವಸ್ತು ತನಗೆ ಅನ್ಯ ಭಿನ್ನವಿಲ್ಲ ಚೆನ್ನಬಸವಣ್ಣ ಪ್ರೀಯ ಭೋಗಮಲ್ಲಿಕಾರ್ಜುನಲಿಂಗವು.. ✍️ ಪ್ರಸಾದಿ ಬೊಮ್ಮಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು #ವಚನಗಳು
ಬಸವಣ್ಣನವರ ವಚನಗಳು - ಬೊಮ್ಮಣ್ಣ ಪನಾನಿ ಬೊಮ್ಮಣ್ಣ ಪನಾನಿ - ShareChat