"ನೂರನೋದಿ ನೂರ ಕೇಳಿದರೇನು??? "ಆಸೆ ಬಿಡದು, ರೋಷ ಪರಿಯದು, ಮಜ್ಜನಕ್ಕೆರೆದು ಛಲವೇನು??? "ಮಾತಿನಂತೆ ಮನವಿಲ್ಲದೆ ಜಾತಿ ಡೊಂಬರ ನೋಡಿ ನಗುವ ನಮ್ಮ ಕೂಡಲಸಂಗಮದೇವ! ✍️ ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು🙏 #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ #ವಚನಗಳು #ಬಸವಾದಿ ಶರಣ ಶರಣೆಯರು


