ShareChat
click to see wallet page
search
ವಿಶ್ವಗುರು ಬಸವಣ್ಣನವರ ವಚನ.. #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ವಚನಗಳು #ಬಸವಣ್ಣನವರ ವಚನಗಳು
ಶರಣ ಸಾಹಿತ್ಯ - "ಧರಣಿಯ ಮೇಲೊಂದು ಹಿರಿದಪ್ಪ ಅಂಗಡಿಯನಿಕ್ಕಿ , ಹರದ ಕುಳಿರ್ದ నమ్మ ಮಹಾದೇವ ಸೆಟ್ಟಿ ! ಒಮ್ಮನವಾದರೆ ಒಡನೆ ag ನವಾದರೆ ನುಡಿಯನು! నడివను ಕಾಣಿಯ ಸೋಲ, ಅರ್ಧಗಾಣಿಯ ಗೆಲ್ಲ! ನೋಡವ್ವ ನಮ್ಮ ಕೂಡಲ ಜಾಣ ಸಂಗಮದೇವ ಬಸವಣ್ಣಣನವರು ವಚನದ ಭಾವಾರ್ಥ: ಭೂಮಿಯನ್ನೇ ಅಂಗಡಿಯನ್ನಾಗಿ ಮಾಡಿಕೊಂಡ ಮಹಾದೇವನು ಲಾಭ ನಷ್ಟ ವಿಲ್ಲದ ಪ್ರಾಮಾಣಿಕ ವ್ಯಾಪಾರ ಮಾಡುತ್ತಿದ್ದಾನೆ: ಅವನು ಲೋಕದ ಶೆಟ್ಟಿಯಂತೆ;, ವ್ಯಪಾರಿಯಂತೆ , ಕುತಂತ್ರಿ ಮತ್ತು ಲಾಭ ಬುಡಕನಲ್ಲ . ಭಕ್ತಿಗೆ , ಕಾಯಕ ನಿಷ್ಠೆಗೆ ತಕ್ಕಂತೆ  ಅನುಗ್ರಹವನ್ನು ಸರಿಸಮವಾಗಿ ಅನುಗ್ರಹಿಸುತ್ತಾನೆ ಮಹಾ ಜಾಣನಾದ ಆತ  ಇದರಲ್ಲಿ ಒ೦ದು ಆಣಿ ಸೋಲುವುದೂ ಇಲ್ಲ , ಅರ್ಧ ಆಣಿ ಗೆಲ್ಲುವುದು ಇಲ್ಲ: "ಧರಣಿಯ ಮೇಲೊಂದು ಹಿರಿದಪ್ಪ ಅಂಗಡಿಯನಿಕ್ಕಿ , ಹರದ ಕುಳಿರ್ದ నమ్మ ಮಹಾದೇವ ಸೆಟ್ಟಿ ! ಒಮ್ಮನವಾದರೆ ಒಡನೆ ag ನವಾದರೆ ನುಡಿಯನು! నడివను ಕಾಣಿಯ ಸೋಲ, ಅರ್ಧಗಾಣಿಯ ಗೆಲ್ಲ! ನೋಡವ್ವ ನಮ್ಮ ಕೂಡಲ ಜಾಣ ಸಂಗಮದೇವ ಬಸವಣ್ಣಣನವರು ವಚನದ ಭಾವಾರ್ಥ: ಭೂಮಿಯನ್ನೇ ಅಂಗಡಿಯನ್ನಾಗಿ ಮಾಡಿಕೊಂಡ ಮಹಾದೇವನು ಲಾಭ ನಷ್ಟ ವಿಲ್ಲದ ಪ್ರಾಮಾಣಿಕ ವ್ಯಾಪಾರ ಮಾಡುತ್ತಿದ್ದಾನೆ: ಅವನು ಲೋಕದ ಶೆಟ್ಟಿಯಂತೆ;, ವ್ಯಪಾರಿಯಂತೆ , ಕುತಂತ್ರಿ ಮತ್ತು ಲಾಭ ಬುಡಕನಲ್ಲ . ಭಕ್ತಿಗೆ , ಕಾಯಕ ನಿಷ್ಠೆಗೆ ತಕ್ಕಂತೆ  ಅನುಗ್ರಹವನ್ನು ಸರಿಸಮವಾಗಿ ಅನುಗ್ರಹಿಸುತ್ತಾನೆ ಮಹಾ ಜಾಣನಾದ ಆತ  ಇದರಲ್ಲಿ ಒ೦ದು ಆಣಿ ಸೋಲುವುದೂ ಇಲ್ಲ , ಅರ್ಧ ಆಣಿ ಗೆಲ್ಲುವುದು ಇಲ್ಲ: - ShareChat