#🙏ಮಹಾತ್ಮ ಗಾಂಧೀಜಿಯವರ ಪುಣ್ಯತಿಥಿ🇮🇳 ಶಬ್ದ ಗಾರುಡಿಗ, ಜ್ಞಾನಪೀಠ ಪ್ರಶಸ್ತಿ ವಿಜೇತ ದ.ರಾ. ಬೇಂದ್ರೆ ಅವರ ಜಯಂತಿಯಂದು ಅವರಿಗೆ ನನ್ನ ಗೌರವ ನಮನಗಳನ್ನು ಸಲ್ಲಿಸುತ್ತೇನೆ🌷
ನಾಡಿನ ಮಣ್ಣಿನ ಸೊಗಡನ್ನು, ಬದುಕಿನ ತತ್ವಗಳನ್ನು ಕವಿತೆಯಾಗಿಸಿದ ಅವರ ಲಯಬದ್ಧ ಸಾಹಿತ್ಯ ನಮಗೆ ಸದಾ ಪ್ರೇರಣೆ. ಅಂಬಿಕಾತನಯದತ್ತರ ಕಾವ್ಯ ಚಿಂತನೆಗಳು ನಮ್ಮ ಮನದಲ್ಲಿ ಅಮರವಾಗಿರಲಿ🌷🌷🙏
#ದರಾಬೇಂದ್ರೆ


