ShareChat
click to see wallet page
search
#😍 ನನ್ನ ಸ್ಟೇಟಸ್ #🔱 ಭಕ್ತಿ ಲೋಕ #🙏 ಭಕ್ತಿ ವಿಡಿಯೋಗಳು 🌼 ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರದ ಮಹತ್ವ🙏
😍 ನನ್ನ ಸ್ಟೇಟಸ್ - ஒு ಸಹಸ್ರನಾಮ ಏಕೆ ಕಲಿಯುಗದ ತಪಸ್ಸು ಸಹಸ್ರನಾಮದ ಮಹತ್ವ   విష్ణో ಸ್ತೋತ್ರರಾಜ ಎ೦ದು ವರ್ಣಿತವಾದ , ವಿಷ್ಣುವಿನ ಸಹಸ್ರನಾಮಗಳ ` 3370 ಪಾರಾಯಣವನ್ನು ಕಲಿಯುಗದ ಎ೦ದು ಹೇಳಲಾಗಿದೆ. ಇದು ಸಾತ್ವಿಕರ ಆನಂದನಾಮವೆಂದು ಪ್ರಸಿದ್ಧವಾಗಿದೆ .` ಇದು ಬ್ರಹ್ಮಾಂಡವನ್ನು ವ್ಯಾಪಿಸಿರುವ ವಿಷ್ಣುವಿನ ವರ್ಣನೆ . ವಿಷ್ಣುವಿಗೆ ಸಾವಿರ ಹೆಸರು; ಸಾವಿರ ತಲೆ, ಸಾವಿರ ನೆಲೆಈತ జగదాదివురుష ಮಂಗಳಮಯವಾದ ವಿಷ್ಣುವಿನ ಸ್ತುತಿ ಯೇ ವಿಷ್ಣುಸಹಸ್ರನಾಮ: ఇదు ಕಲಿಯುಗಕ್ಕೆ ನೀಡಿದ ಮಹತ್ತರವಾದ ಒ೦ದು ವರ: ద్దావెరవు ಕಲಿಯುಗದಲ್ಲಿ ಈ ಸ್ತೋತ್ರವನ್ನು ಭಕ್ತಿಯಿಂದ ಪಾರಾಯಣ 3ळ~% మోడువుదిల ಇದರ ಪಾರಾಯಣದಿಂದ ಬದುಕಿನಲ್ಲಿ ಧನ್ಯತೆಯ ಅನುಭವವಾಗುತ್ತದೆ . ಶರಶಯ್ಯೆಯಲ್ಲಿದ್ದ ಭೀಷ್ಠನಿಗೆ ಶ್ರೀ ಕೃಷ್ಣನು ಮಿದುಳಾಗಿ ಸ್ಮರಣೆ ನೀಡಿ; ಕಣ್ಣಾಗಿ ದೃಷ್ಟಿಯನ್ನಿತ್ತು , ಹೃದಯವಾಗಿ ಚೈತನ್ಯ ನೀಡಿದ.  ಆಗ ಭೀಷ್ಠರು ಯುಧಿಷ್ಠಿರನಿಗೆ ವಿಷ್ಣುವಿನ ಸಹಸ್ರನಾಮಗಳ ' ಪಾರಾಯಣವನ್ನು ಹೇಳಿ, ಇದನ್ನು ಶೃದ್ಧೆ ಭಕ್ತಿಯಿಂದ ಪಾರಾಯಣ ಮಾಡುವುದರಿಂದ ಆತ್ಮವಿಶ್ವಾಸ; ಯೋಗಕ್ಷೇಮ; ಐಶ್ವರ್ಯ; ಕೀರ್ತಿ ಲಭಿಸುತ್ತವೆ ಎ೦ದು ಹೇಳಿದರು . ಇದರ ಪಾರಾಯಣದಿಂದ ಶರೀರದ ೭೨ ಸಹಸ್ರನಾಡಿಗಳು   ಶುದ್ಧವಾಗುತ್ತವೆ. ಇದಕ್ಕೆ ಕಾಲ; ಸ್ಥಳ, ಲಿಂಗ ಭೇದವಿಲ್ಲ ಯಾವ ಉಪಕರಣಗಳ ಅವಶ್ಯಕತೆ ' ಇಲ್ಲ ಇನ್ನೊಬ್ಬರ ಸಹಾಯವಿಲ್ಲದೆ ಪಠಿಸಬಹುದು: ಸಹಸ್ರನಾಮ ಪಾರಾಯಣ ಮಾಡುವುದರಿಂದ ಸರ್ವ Jex ದುರಿತಾಪಹಾರಿ ಮತ್ತು ಸಕಲ ರೋಗ ನಿವಾರಣೆಯಾಗುತ್ತವೆ ಎ೦ದು   ಚರಕಮುನಿಗಳು "ಚರಕಸ್ತ್ತಿ" ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ.  ஒு ಸಹಸ್ರನಾಮ ಏಕೆ ಕಲಿಯುಗದ ತಪಸ್ಸು ಸಹಸ್ರನಾಮದ ಮಹತ್ವ   విష్ణో ಸ್ತೋತ್ರರಾಜ ಎ೦ದು ವರ್ಣಿತವಾದ , ವಿಷ್ಣುವಿನ ಸಹಸ್ರನಾಮಗಳ ` 3370 ಪಾರಾಯಣವನ್ನು ಕಲಿಯುಗದ ಎ೦ದು ಹೇಳಲಾಗಿದೆ. ಇದು ಸಾತ್ವಿಕರ ಆನಂದನಾಮವೆಂದು ಪ್ರಸಿದ್ಧವಾಗಿದೆ .` ಇದು ಬ್ರಹ್ಮಾಂಡವನ್ನು ವ್ಯಾಪಿಸಿರುವ ವಿಷ್ಣುವಿನ ವರ್ಣನೆ . ವಿಷ್ಣುವಿಗೆ ಸಾವಿರ ಹೆಸರು; ಸಾವಿರ ತಲೆ, ಸಾವಿರ ನೆಲೆಈತ జగదాదివురుష ಮಂಗಳಮಯವಾದ ವಿಷ್ಣುವಿನ ಸ್ತುತಿ ಯೇ ವಿಷ್ಣುಸಹಸ್ರನಾಮ: ఇదు ಕಲಿಯುಗಕ್ಕೆ ನೀಡಿದ ಮಹತ್ತರವಾದ ಒ೦ದು ವರ: ద్దావెరవు ಕಲಿಯುಗದಲ್ಲಿ ಈ ಸ್ತೋತ್ರವನ್ನು ಭಕ್ತಿಯಿಂದ ಪಾರಾಯಣ 3ळ~% మోడువుదిల ಇದರ ಪಾರಾಯಣದಿಂದ ಬದುಕಿನಲ್ಲಿ ಧನ್ಯತೆಯ ಅನುಭವವಾಗುತ್ತದೆ . ಶರಶಯ್ಯೆಯಲ್ಲಿದ್ದ ಭೀಷ್ಠನಿಗೆ ಶ್ರೀ ಕೃಷ್ಣನು ಮಿದುಳಾಗಿ ಸ್ಮರಣೆ ನೀಡಿ; ಕಣ್ಣಾಗಿ ದೃಷ್ಟಿಯನ್ನಿತ್ತು , ಹೃದಯವಾಗಿ ಚೈತನ್ಯ ನೀಡಿದ.  ಆಗ ಭೀಷ್ಠರು ಯುಧಿಷ್ಠಿರನಿಗೆ ವಿಷ್ಣುವಿನ ಸಹಸ್ರನಾಮಗಳ ' ಪಾರಾಯಣವನ್ನು ಹೇಳಿ, ಇದನ್ನು ಶೃದ್ಧೆ ಭಕ್ತಿಯಿಂದ ಪಾರಾಯಣ ಮಾಡುವುದರಿಂದ ಆತ್ಮವಿಶ್ವಾಸ; ಯೋಗಕ್ಷೇಮ; ಐಶ್ವರ್ಯ; ಕೀರ್ತಿ ಲಭಿಸುತ್ತವೆ ಎ೦ದು ಹೇಳಿದರು . ಇದರ ಪಾರಾಯಣದಿಂದ ಶರೀರದ ೭೨ ಸಹಸ್ರನಾಡಿಗಳು   ಶುದ್ಧವಾಗುತ್ತವೆ. ಇದಕ್ಕೆ ಕಾಲ; ಸ್ಥಳ, ಲಿಂಗ ಭೇದವಿಲ್ಲ ಯಾವ ಉಪಕರಣಗಳ ಅವಶ್ಯಕತೆ ' ಇಲ್ಲ ಇನ್ನೊಬ್ಬರ ಸಹಾಯವಿಲ್ಲದೆ ಪಠಿಸಬಹುದು: ಸಹಸ್ರನಾಮ ಪಾರಾಯಣ ಮಾಡುವುದರಿಂದ ಸರ್ವ Jex ದುರಿತಾಪಹಾರಿ ಮತ್ತು ಸಕಲ ರೋಗ ನಿವಾರಣೆಯಾಗುತ್ತವೆ ಎ೦ದು   ಚರಕಮುನಿಗಳು "ಚರಕಸ್ತ್ತಿ" ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ. - ShareChat