ShareChat
click to see wallet page
search
#//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ #ವಚನಗಳು #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು
//🌳ವಚನ ಸಾಹಿತ್ಯ 🌳// - Down ಮರುಳಶಂಕರದೇವ Select వేబెన 8 Index ಎನ್ನ ತನು ಬಸವಣ್ಣನ ಆದಿಪ್ರಸಾದವ ಕೊಂಡಿತ್ತು: ಎನ್ನ ಮನ ಚನ್ನಬಸವಣ್ಣನ ನಿರ್ಮಲಪ್ರಸಾದವ ಕೊಂಡಿತ್ತು. ಎನ್ನ ಪ್ರಾಣ ಪ್ರಭುದೇವರ ಜ್ಞಾನಪ್ರಸಾದವ ` ಕೊಂಡಿತ್ತು. ಇಂತೆನ್ನ ತನುಮನಪ್ರಾಣಪ್ರಸಾದ ಎನ್ನ ಸರ್ವಾಂಗದಲ್ಲಿ ತುಂಬಿತ್ತು. ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ . ನಿಮ್ಮ ಶರಣರ ಪ್ರಸಾದವ ಕೊಂಡು  ಬದುಕಿದೆನಯ್ಯಾ;' ' ನಿಮ್ಮ ৯৮ ನಿಮ್ಮ ಧರ್ಮ ಧರ್ಮ ಧರ್ಮ; UD Down ಮರುಳಶಂಕರದೇವ Select వేబెన 8 Index ಎನ್ನ ತನು ಬಸವಣ್ಣನ ಆದಿಪ್ರಸಾದವ ಕೊಂಡಿತ್ತು: ಎನ್ನ ಮನ ಚನ್ನಬಸವಣ್ಣನ ನಿರ್ಮಲಪ್ರಸಾದವ ಕೊಂಡಿತ್ತು. ಎನ್ನ ಪ್ರಾಣ ಪ್ರಭುದೇವರ ಜ್ಞಾನಪ್ರಸಾದವ ` ಕೊಂಡಿತ್ತು. ಇಂತೆನ್ನ ತನುಮನಪ್ರಾಣಪ್ರಸಾದ ಎನ್ನ ಸರ್ವಾಂಗದಲ್ಲಿ ತುಂಬಿತ್ತು. ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ . ನಿಮ್ಮ ಶರಣರ ಪ್ರಸಾದವ ಕೊಂಡು  ಬದುಕಿದೆನಯ್ಯಾ;' ' ನಿಮ್ಮ ৯৮ ನಿಮ್ಮ ಧರ್ಮ ಧರ್ಮ ಧರ್ಮ; UD - ShareChat