ShareChat
click to see wallet page
search
ಅಕ್ಕಮಹಾದೇವಿಯವರ ವಚನ.. #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ವಚನಗಳು #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು
ಬಸವಣ್ಣನವರ ವಚನಗಳು - ಹೆದರದಿರು ಮನವೆ, ಬೆದರದಿರು ತನುವೆ ' ನಿಜವನರಿತು ನಿಶ್ಚಿಂತನಾಗಿರು. ಫಲವಾದ ' ಮರನ ಕಲ್ಲಲಿ ಇಡುವುದೊಂದು ಕೋಟಿ ;' ಎಲವದಮರನ ಇಡುವರೊಬ್ಬರ ಕಾಣೆ ಭಕ್ತಿಯುಳ್ಳವರ ಬೈವರೊಂದುಕೋಟಿ; ৯৮ ಭಕ್ತಿಯಿಲ್ಲದವರ ಬೈವರೊಬ್ಬರ ಕಾಣೆ ಶರಣರ ನುಡಿಯೆ ಎನಗೆ ಗತಿ, ಸೋಪಾನ; ಚೆನ್ನಮಲ್ಲಿಕಾರ್ಜುನಾ: ಅಕ್ರಮಹಾದೇವಿ ಹೆದರದಿರು ಮನವೆ, ಬೆದರದಿರು ತನುವೆ ' ನಿಜವನರಿತು ನಿಶ್ಚಿಂತನಾಗಿರು. ಫಲವಾದ ' ಮರನ ಕಲ್ಲಲಿ ಇಡುವುದೊಂದು ಕೋಟಿ ;' ಎಲವದಮರನ ಇಡುವರೊಬ್ಬರ ಕಾಣೆ ಭಕ್ತಿಯುಳ್ಳವರ ಬೈವರೊಂದುಕೋಟಿ; ৯৮ ಭಕ್ತಿಯಿಲ್ಲದವರ ಬೈವರೊಬ್ಬರ ಕಾಣೆ ಶರಣರ ನುಡಿಯೆ ಎನಗೆ ಗತಿ, ಸೋಪಾನ; ಚೆನ್ನಮಲ್ಲಿಕಾರ್ಜುನಾ: ಅಕ್ರಮಹಾದೇವಿ - ShareChat