ShareChat
click to see wallet page
search
#//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ವಚನಗಳು #ಬಸವಣ್ಣನವರ ವಚನಗಳು
//🌳ವಚನ ಸಾಹಿತ್ಯ 🌳// - "ಅರಿಯದವರೊಡನೆ ಸಂಗವ ಮಾಡಿದಡೆ, ಕಲ್ಲ ಒಯ್ದು ಕಿಡಿಯತೆಗೆದುಕೊಂಬಂತೆ ಬಲ್ಲವರೊಡನೆ ಸಂಗವ ಮಾಡಿದಡೆ , ಮೊಸರ ಹೊಸೆದು ಬೆಣಣ್ಣೆಯ ತೆಗೆದುಕೊಂಬಂತೆ, ನಿಮ್ಮ ಚೆನ್ನಮಲ್ಲಿಕಾರ್ಜುನಯ್ಯಾ;   ಶರಣರ ಸಂಗವಮಾಡಿದಡೆ, ಕರ್ಪೂರದ ಗಿರಿಯನುರಿಕೊಂಬಂತೆ: ಅಕ್ಕ ಮಹಾದೇವಿಯವರು: ವಚನದ ಭಾವಾರ್ಥ: م "ಅಜ್ಞಾನಿಗಳ ಸಹವಾಸ ಮಾಡಿದರೆ, ಅದು ಕಲ್ಲಿಗೆ ಹೊಡೆದು ಪ್ರಯೋಜನವಿಲ್ಲದ ಕಿಡಿಯನ್ನು ` ಕಲ್ಲು ಕಂಡ ಹಾಗೆ ನಿಶ್ಪ್ರೃಯೋಜಕ. ಜ್ಞಾನಿಗಳ ಸಹವಾಸ  ಮಾಡಿದರೆ , ಮೊಸರನ್ನು ಕಡೆದು ಬೆಣ್ಣೆಯನ್ನು  ತೆಗೆದುಕೊಂಡಹಾಗೆ  ಶಿವಶರಣರ-ಅನುಭಾವಿಗಳ , ಸಂತ- ಸಜ್ಜನರ  ಸಹವಾಸ ಮಾಡಿದರೆ ಕರ್ಪೂರವು ಬೆಂಕಿಯ ಸಹವಾಸದಿಂದ ಬೆಂಕಿಯಲೇವಾಗುವಂತೆ ಪ್ರಾಪಂಚಿಕವಾಗಿ ತನ್ನತನವನ್ನೇ- ವ್ಯಕ್ತಿತ್ವವನ್ನೇ ಇಲ್ಲವಾಗಿಸಿ ದೇವನಲ್ಲೇ ಐಕ್ಯವಾಗುತ್ತದೆಂಬುದು ಈ ವಚನದ ಭಾವಾರ್ಥ ಶರಣು "ಅರಿಯದವರೊಡನೆ ಸಂಗವ ಮಾಡಿದಡೆ, ಕಲ್ಲ ಒಯ್ದು ಕಿಡಿಯತೆಗೆದುಕೊಂಬಂತೆ ಬಲ್ಲವರೊಡನೆ ಸಂಗವ ಮಾಡಿದಡೆ , ಮೊಸರ ಹೊಸೆದು ಬೆಣಣ್ಣೆಯ ತೆಗೆದುಕೊಂಬಂತೆ, ನಿಮ್ಮ ಚೆನ್ನಮಲ್ಲಿಕಾರ್ಜುನಯ್ಯಾ;   ಶರಣರ ಸಂಗವಮಾಡಿದಡೆ, ಕರ್ಪೂರದ ಗಿರಿಯನುರಿಕೊಂಬಂತೆ: ಅಕ್ಕ ಮಹಾದೇವಿಯವರು: ವಚನದ ಭಾವಾರ್ಥ: م "ಅಜ್ಞಾನಿಗಳ ಸಹವಾಸ ಮಾಡಿದರೆ, ಅದು ಕಲ್ಲಿಗೆ ಹೊಡೆದು ಪ್ರಯೋಜನವಿಲ್ಲದ ಕಿಡಿಯನ್ನು ` ಕಲ್ಲು ಕಂಡ ಹಾಗೆ ನಿಶ್ಪ್ರೃಯೋಜಕ. ಜ್ಞಾನಿಗಳ ಸಹವಾಸ  ಮಾಡಿದರೆ , ಮೊಸರನ್ನು ಕಡೆದು ಬೆಣ್ಣೆಯನ್ನು  ತೆಗೆದುಕೊಂಡಹಾಗೆ  ಶಿವಶರಣರ-ಅನುಭಾವಿಗಳ , ಸಂತ- ಸಜ್ಜನರ  ಸಹವಾಸ ಮಾಡಿದರೆ ಕರ್ಪೂರವು ಬೆಂಕಿಯ ಸಹವಾಸದಿಂದ ಬೆಂಕಿಯಲೇವಾಗುವಂತೆ ಪ್ರಾಪಂಚಿಕವಾಗಿ ತನ್ನತನವನ್ನೇ- ವ್ಯಕ್ತಿತ್ವವನ್ನೇ ಇಲ್ಲವಾಗಿಸಿ ದೇವನಲ್ಲೇ ಐಕ್ಯವಾಗುತ್ತದೆಂಬುದು ಈ ವಚನದ ಭಾವಾರ್ಥ ಶರಣು - ShareChat