"ಆದಿ ಪುರಾಣ ಅಸುರಂಗೆ ಮಾರಿ.. "ವೇದ ಪುರಾಣ ಹೋತಿಂಗೆ ಮಾರಿ.. "ರಾಮ ಪುರಾಣ ರಕ್ಕಸಂಗೆ ಮಾರಿ.. "ಭಾರತ ಪುರಾಣ ಗೋತ್ರಕ್ಕೆ ಮಾರಿ.. "ಎಲ್ಲಾ ಪುರಾಣದ ಕರ್ಮಕ್ಕೆ ಮೊದಲು; ನಿಮ್ಮ ಪುರಾಣಕ್ಕೆ ಪ್ರತಿಯಿಲ್ಲ ಕೂಡಲಸಂಗಮದೇವಾ.. ✍️ ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಶರಣ ಸಾಹಿತ್ಯ #ವಚನಗಳು #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು


