#📜ಪ್ರಚಲಿತ ವಿದ್ಯಮಾನ📜
ನಿಂದನೆಯ ಕಲ್ಲುಗಳು ಹೂವಾಗಿ ಅರಳಿದವು..
ಮೈಮೇಲೆ ಬಿದ್ದ ಕೆಸರುಗಳು ಅಕ್ಷರ ಮಾಲೆಯಾದವು..
ಅವಮಾನದ ಹಾದಿಯಲಿ ಗೌರವದ ದೀಪ ಹಚ್ಚಿದವಳು..
ನಮ್ಮಮ್ಮ ಸಾವಿತ್ರಿಬಾಯಿ ಫುಲೆ, ಅಕ್ಷರದ ಹರಿಕಾರಳು.
ಮಹಿಳಾ ಸಬಲೀಕರಣದ ಹರಿಕಾರರ ಪುಣ್ಯಸ್ಮರಣೆಯಂದು ಗೌರವದ ನಮನಗಳು.
#malgudiexpress #malgudinews #news #TopNews
| Subscribe | Comment | Like | Share |


