ShareChat
click to see wallet page
search
"ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯಾ ತಂದೆ.. "ಸುತ್ತಿ ಸುಳಿದು ನೋಡದಂತೆ ಅಂಧಕನ ಮಾಡಯ್ಯಾ ತಂದೆ.. "ನಿಮ್ಮ ವಿಷಯವಲ್ಲದೆ ಮತ್ತೊಂದು ಕೇಳದಂತೆ ಕಿವುಡನ ಮಾಡಯ್ಯಾ ತಂದೆ.. ನಿಮ್ಮ ಶರಣರ ಪಾದವಲ್ಲದೆ ಅನ್ಯ ವಿಷಯ ಕೇಳದಂತೆ ಇರಿಸು ಕೂಡಲಸಂಗಮದೇವಾ.. ✍️ ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ
ಬಸವಣ್ಣನವರ ವಚನಗಳು - ಐಷ್ಟ ಆur ಪೂಜಯಿಲ್ಲ   బంnాuri యశeగచన్ను ನಾAಿಸಳಗವ Hn ಬನವರನವರು ಐಷ್ಟ ಆur ಪೂಜಯಿಲ್ಲ   బంnాuri యశeగచన్ను ನಾAಿಸಳಗವ Hn ಬನವರನವರು - ShareChat