ShareChat
click to see wallet page
search
ಶರಣ ಬಹುರೂಪಿ ಚೌಡಯ್ಯ ನವರ ವಚನ.. #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ವಚನಗಳು
ಶರಣ ಸಾಹಿತ್ಯ - ಶ್ರೀಗುರುಬಸವಲಿಂಗಾಯ ನಮಃ  ಗಾರುಡಿಗನ ವಿಷವಡರಬಲ್ಲುದೆ ? ಸೂರ್ಯನ ಮಂಜು ಮುಸುಕಬಲ್ಲುದೆ ? ಗಾಳಿಯ ಮೊಟ್ಚಿಯ ಕಟ್ಚಬಹುದೆ ? ಅಗ್ನಿಯ ಕೈಯಿಂದ ಆಕಾಶ ಬೇಯಬಲ್ಲುದೆ ? ನಿಮ್ಮನರಿದ ನಿಜಯೋಗಿಗೆ ಕರ್ಮಪಾಶವೆಲ್ಲಿಯದೊ' ಕೀಕಣ್ಣ& ಃಪ್ರಿಯ ನಾಗಿನಾಥ ? ಚೌಡಯ್ಯನವರು ' ಬಹುರೂಪಿ  ಶ್ರೀಗುರುಬಸವಲಿಂಗಾಯ ನಮಃ  ಗಾರುಡಿಗನ ವಿಷವಡರಬಲ್ಲುದೆ ? ಸೂರ್ಯನ ಮಂಜು ಮುಸುಕಬಲ್ಲುದೆ ? ಗಾಳಿಯ ಮೊಟ್ಚಿಯ ಕಟ್ಚಬಹುದೆ ? ಅಗ್ನಿಯ ಕೈಯಿಂದ ಆಕಾಶ ಬೇಯಬಲ್ಲುದೆ ? ನಿಮ್ಮನರಿದ ನಿಜಯೋಗಿಗೆ ಕರ್ಮಪಾಶವೆಲ್ಲಿಯದೊ' ಕೀಕಣ್ಣ& ಃಪ್ರಿಯ ನಾಗಿನಾಥ ? ಚೌಡಯ್ಯನವರು ' ಬಹುರೂಪಿ - ShareChat