ShareChat
click to see wallet page
search
#💐ನಡೆದಾಡುವ ದೇವರು ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸ್ಮರಣೆ🙏 ನುಡಿದಂತೆ ನಡೆದು ನಡೆದಂತೆ ನುಡಿದ ಧೀರ ಶರಣರು, ವಚನಕಾರರಲ್ಲಿ ಒಬ್ಬರಾದ ಮಹಾನ್ ಕ್ರಾಂತಿಕಾರೀ, ವಿಚಾರ ಪರ ವಾದ, ವಾಸ್ತವವಾದ ಅಂಶಗಳನ್ನು ಜನಮನದಲ್ಲಿ ಮೂಡಿಸಿದ ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಅವರ ಜಯಂತಿಯಂದು ಭಕ್ತಿಪೂರ್ವಕ ನಮನಗಳು.ಸಮಾಜವನ್ನು ಸಮಗ್ರವಾಗಿ ಬದಲಾವಣೆ ಮಾಡುವ ಆಶಯ, ಸವೋದಯದ ತುಡಿತ ಹಾಗು ಶೋಷಣಾಮುಕ್ತ ಸಮಸಮಾಜ ಕಟ್ಟುವ ಮೂಲಕ ವಚನಗಳನ್ನು ನೀಡಿರುವ ಇವರು ಅವಿಸ್ಮರಣೀಯ. ಈ ದಿನ ನಾವೆಲ್ಲರೂ ಶ್ರೀ ಅಂಬಿಗ ಚೌಡಯ್ಯರನ್ನು ಸ್ಮರಿಸೋಣ ಎನ್ನುತ್ತಾ ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
💐ನಡೆದಾಡುವ ದೇವರು ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸ್ಮರಣೆ🙏 - 0 83 ಶ್ರೀ ಅಂಬರರ ಚೌಡಯ್ಯನವರ மயகா 0 83 ಶ್ರೀ ಅಂಬರರ ಚೌಡಯ್ಯನವರ மயகா - ShareChat