#🌺✨ ಹನುಮ ಜಯಂತಿ ಸ್ಟೇಟಸ್ ✨📅 ಅತುಲಿತ ಬಲಧಾಮಂ ಸ್ವರ್ಣ ಶೈಲಾಭ ದೇಹಮ್ ।
ದನುಜ ವನ ಕೃಶಾನುಂ ಜ್ಞಾನಿನಾ ಮಗ್ರಗಣ್ಯಮ್ ॥
ಸಕಲ ಗುಣ ನಿಧಾನಂ ವಾನರಾಣಾ ಮಧೀಶಮ್ ।
ರಘುಪತಿ ಪ್ರಿಯ ಭಕ್ತಂ ವಾತಜಾತಂ ನಮಾಮಿ ॥
ಸಕಲ ಜೀವರಾಶಿಯ ಕಷ್ಟಗಳನ್ನು ಪರಿಹರಿಸುವ, ಶಕ್ತಿ ಮತ್ತು ಭಕ್ತಿಯ ಸಂಕೇತವಾದ, ಪ್ರಭು ಶ್ರೀರಾಮಚಂದ್ರನ ಪರಮ ಭಕ್ತನಾದ ಹನುಮಂತನು ಎಲ್ಲರಿಗೂ ಸುಖ, ಶಾಂತಿ ಹಾಗೂ ಧೈರ್ಯವನ್ನು ನೀಡಲಿ. ನಾಡಿನ ಸಮಸ್ತ ಜನತೆಗೆ ಹನುಮಾನ ಜಯಂತಿಯ ಹಾರ್ದಿಕ ಶುಭಾಶಯಗಳು.


