ShareChat
click to see wallet page
search
ಶ್ರೀ ಗುರು ಬಸವ ಲಿಂಗಾಯ ನಮಃ.. "ಕಾಬುದು ಜೀವನಲ್ಲ, ಕಾಣಿಸಿಕೊಂಬುದು ಪರಮನಲ್ಲ. ಅಟ್ಟಿ ಮುಟ್ಟಿ ಹರಿದಾಡುವವು ಕರಣಂಗಳಲ್ಲ. ಸುಖವನನುಭವಿಸುವವು ಇಂದ್ರಿಯಂಗಳಲ್ಲ. ಇಂತೀ ಭೇದಂಗಳಲ್ಲಿ ಆರೆಂಬುದ ತಿಳಿದು ಸಸಿ ವೃಕ್ಷಕ್ಕೆ ನೀರನೆರದಡೆ ಆ ನೀರ ಕುಡಿವುದು ಬೇರೋ, ಮರನೋ??? ಮೀರಿ ಬೆಳೆದ ಫಲವೋ??? ಎಂಬುದನರಿದು ತಿಳಿದಲ್ಲಿ, ಅರಿದರುಹಿಸಿಕೊಂಬ ನಿರಿಗೆಯ ಬಲ್ಲ, ಆತ ಕಮಠೇಶ್ವರಲಿಂಗವನೊಡಗೂಡಿದ ಶರಣ.. ✍🏻 ಬಾಲಸಂಗಣ್ಣನವರ ವಚನ.. ಬಸವ ಬೆಳಗಿನ ಶರಣು ಶರಣಾರ್ಥಿ ಗಳು 🙏🏻 #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು
ಶರಣ ಸಾಹಿತ್ಯ - ಬಾಲಸಂಗಣ್ಣ ಪರವುಸುಖಿ ಶರಣ 60 బాలసంగిణ్ణ ಕಾಯಕ-ಶಿವಯೋಗ ಜೀವನ ಬೋಧನೆ ಕಾರ್ಯಕ್ಕಷೇತ-ಕಲ್ಯಾಣ. ಬೀದರ ಜೆಲ್ಲೆ ರೊರೆತ ~ಬನಗಳು-೦೮: ವಚನಾಂಕತ-tಮಠೇಶ್ರಲಿಂಗ ' నైజనైT ೨ಂಗಾರಕ್ಕೆ ಒತಸೂರಗುಂಡ? ಕರ್ಮರ ನಂದನ ಆಗರು ಇರುನಂು ಈನಯ ಆಚ್ಠ ಮುಟದಾತ ಶೇತೂ ಮುಂತಾದ ' ನೋ ಮೂಗೆ ೊ೧r೯oು ಮೆರುಗ; ದನನ್ ಅವರಂದನುಳ್ಳನಕ್ಕ ಸರ್ನಾಂಗದಲ್ಲಿ' ಸಕಲ ~ತ ಐುಷಗuಗ ಒಆಹೊರಗುಂಟಿ? ಗಂದ ುಷೂರ್ಣ ಮಾ೧ಿರ್ಷದನರಂ ತಮಠೇಶ್ವರರಂಗದಳ ಐಭಯ ಮುಟದ ಶರಣನರನು ` ಅರಿಏನಕರದಾರತಿ "ಶುದಾಧವಳವಟ್ಟಿ ಯೋಗಿಯೇ ಪರಮಗುರು : -iಣರ ~ನಂರಂತರಲ್ಲಿಯೇ ಇರಲಲಲದ ಪiಮನೇ S೦ಗ ' ಊಖdnronv 5aಖ1s ಆaದurನ ಶರ೫ಸುವ ೯೧ ಬಾಲಸಂಗಣ್ಣ ಪರವುಸುಖಿ ಶರಣ 60 బాలసంగిణ్ణ ಕಾಯಕ-ಶಿವಯೋಗ ಜೀವನ ಬೋಧನೆ ಕಾರ್ಯಕ್ಕಷೇತ-ಕಲ್ಯಾಣ. ಬೀದರ ಜೆಲ್ಲೆ ರೊರೆತ ~ಬನಗಳು-೦೮: ವಚನಾಂಕತ-tಮಠೇಶ್ರಲಿಂಗ ' నైజనైT ೨ಂಗಾರಕ್ಕೆ ಒತಸೂರಗುಂಡ? ಕರ್ಮರ ನಂದನ ಆಗರು ಇರುನಂು ಈನಯ ಆಚ್ಠ ಮುಟದಾತ ಶೇತೂ ಮುಂತಾದ ' ನೋ ಮೂಗೆ ೊ೧r೯oು ಮೆರುಗ; ದನನ್ ಅವರಂದನುಳ್ಳನಕ್ಕ ಸರ್ನಾಂಗದಲ್ಲಿ' ಸಕಲ ~ತ ಐುಷಗuಗ ಒಆಹೊರಗುಂಟಿ? ಗಂದ ುಷೂರ್ಣ ಮಾ೧ಿರ್ಷದನರಂ ತಮಠೇಶ್ವರರಂಗದಳ ಐಭಯ ಮುಟದ ಶರಣನರನು ` ಅರಿಏನಕರದಾರತಿ "ಶುದಾಧವಳವಟ್ಟಿ ಯೋಗಿಯೇ ಪರಮಗುರು : -iಣರ ~ನಂರಂತರಲ್ಲಿಯೇ ಇರಲಲಲದ ಪiಮನೇ S೦ಗ ' ಊಖdnronv 5aಖ1s ಆaದurನ ಶರ೫ಸುವ ೯೧ - ShareChat