ShareChat
click to see wallet page
search
#🎥 Motivational ಸ್ಟೇಟಸ್ ಈ ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇವೆ ವಿಧಾನ ಪರಿಷತ್ ಸದಸ್ಯರಾದ ನಜೀರ್ ಅಹ್ಮದ್, ಹೆಮ್ಮೆಯ ಪ್ರಧಾನಿ ಶ್ರೀ Narendra Modi ಜಿ ಅವರ ಕುರಿತು 'ದೇಶದ್ರೋಹಿ' ಎನ್ನುವ ಪದ ಬಳಕೆ ಮಾಡಿರುವುದು ಅಕ್ಷಮ್ಯ ಅಪರಾಧ ನಜೀರ್ ಅಹ್ಮದ್ ಕೇವಲ ವಿಧಾನ ಪರಿಷತ್ ಸದಸ್ಯ ಮಾತ್ರವಲ್ಲ, ಅವರು ಮುಖ್ಯಮಂತ್ರಿ #Siddaramaiah ಅವರ ರಾಜಕೀಯ ಕಾರ್ಯದರ್ಶಿಯೂ ಹೌದು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್ನುವ ಜವಾಬ್ದಾರಿಯುತ ಹುದ್ದೆಯಲ್ಲಿ ಇರುವವರಿಗೆ ಹೇಗೆ ಮಾತನಾಡಬೇಕು ಎನ್ನುವ ವಿವೇಚನೆಯೂ ಇಲ್ಲವೇ? ಅಥವಾ ಅರಿವಿದ್ದೂ ಇಂತಹ ಪದಬಳಕೆ ಮಾಡುತ್ತಿದ್ದಾರೆಯೇ? ತಕ್ಷಣವೇ ನಜೀರ್ ಅಹ್ಮದ್ ಅವರು ದೇಶದ ಕ್ಷಮೆಯಾಚಿಸಬೇಕು. ಅವರನ್ನು ಪ್ರಜ್ಞಾವಂತರ ಸದನವಾದ ವಿಧಾನ ಪರಿಷತ್ತಿನಿಂದ ತಕ್ಷಣವೇ ಅಮಾನತುಗೊಳಿಸಬೇಕು. ಕೂಡಲೇ ಬಂಧಿಸಿ ಕಾನೂನಿನ ಕ್ರಮ ಕೈಗೊಳ್ಳಬೇಕು ಪ್ರಧಾನಿಯವರನ್ನು ಅವಮಾನಿಸುವುದು ಕೇವಲ ವೈಯಕ್ತಿಕ ನಿಂದನೆಯಲ್ಲ. ಅದು ಜನರ ತೀರ್ಪು, ಗೌರವ, ಮತ್ತು ದೇಶದ ಭಾವನೆಗೆ ಮಾಡುವ ಅವಮಾನ. #homeministerofindia Amit Shah
🎥 Motivational ಸ್ಟೇಟಸ್ - ಪ್ರಧಾನಿಯವರನ್ನು ಅವಮಾನಿಸುವುದು ಕೇವಲ ವೈಯಕ್ತಿಕ ನಿಂದನೆಯಲ್ಲ: ಅದು ಜನರ ತೀರ್ಪು; ಗೌರವ; ಮತ್ತು ದೇಶದ ಭಾವನೆಗೆ ಮಾಡುವ ಶೀನರೇಂದ್ರಮೋದಿ ಸೇವಾ ದಸ್ಸ್ (0.) అదమంన shri narendramodi seva trust () ಪ್ರಧಾನಿಯವರನ್ನು ಅವಮಾನಿಸುವುದು ಕೇವಲ ವೈಯಕ್ತಿಕ ನಿಂದನೆಯಲ್ಲ: ಅದು ಜನರ ತೀರ್ಪು; ಗೌರವ; ಮತ್ತು ದೇಶದ ಭಾವನೆಗೆ ಮಾಡುವ ಶೀನರೇಂದ್ರಮೋದಿ ಸೇವಾ ದಸ್ಸ್ (0.) అదమంన shri narendramodi seva trust () - ShareChat