ShareChat
click to see wallet page
search
#✌️ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳು ಬಳಗ✌️ ಸಂಸ್ಥಾನದ ಮಹಾರಾಜರು, ಗೌರವಾನ್ವಿತ ಮಾಜಿ ಸಂಸದರು, ಜನಾನುರಾಗಿಗಳು ಆಗಿದ್ದ ಶ್ರೀ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರಿಗೆ ಜನ್ಮದಿನದ ಗೌರವಪೂರ್ವಕ ನಮನಗಳು. ನಾಡಿನ ಅಭಿವೃದ್ಧಿಯ ಬಗ್ಗೆ ಅಪಾರ ಕಾಳಜಿ, ಜನಪರ ಕಳಕಳಿ ಹೊಂದಿದ್ದ ಅವರು ಈ ನೆಲದ ಸಾಂಸ್ಕೃತಿಕ ಪರಂಪರೆಗೆ ಬಹುದೊಡ್ಡ ಕೊಡುಗೆ ನೀಡಿದ್ದರು. ಅವರ ಸರಳತೆ, ಸಜ್ಜನಿಕೆ, ರಾಷ್ಟ್ರಪ್ರೇಮ ನಮಗೆಲ್ಲರಿಗೂ ಮಾದರಿ. 🙏
✌️ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳು ಬಳಗ✌️ - ಮೈಸೂರು &08ஜ ಶ್ರೀಕಂಠದತ್ತ | ನರಸಿಂಹರಾಜ ಒಡೆಯರ್ ಅವರ ಜನ್ಕದಿನದ ಗೌರವ ನಮನಗಳು ణిబోడికుమోరస్టామి. @hd_kumaraswamy @hd_kumaraswamy ಕೈಗಾರಿಕೆ ಭಾರತ ಸರ್ಕಾರ' ಕೇಂದ್ರ ಸಚಿವರು ಉಕ್ಕು ಮತ್ತು ಭಾರೀ @hd_kumaraswamy HD Kumaraswamy ಮುಖ್ಯಮಂತ್ರಿಗಳು . ಹಾಗೂ ಮಾಜಿ ಮೈಸೂರು &08ஜ ಶ್ರೀಕಂಠದತ್ತ | ನರಸಿಂಹರಾಜ ಒಡೆಯರ್ ಅವರ ಜನ್ಕದಿನದ ಗೌರವ ನಮನಗಳು ణిబోడికుమోరస్టామి. @hd_kumaraswamy @hd_kumaraswamy ಕೈಗಾರಿಕೆ ಭಾರತ ಸರ್ಕಾರ' ಕೇಂದ್ರ ಸಚಿವರು ಉಕ್ಕು ಮತ್ತು ಭಾರೀ @hd_kumaraswamy HD Kumaraswamy ಮುಖ್ಯಮಂತ್ರಿಗಳು . ಹಾಗೂ ಮಾಜಿ - ShareChat