ಕಷ್ಟ ಬಂದಾಗ ಇವುಗಳನ್ನು ನೆನಪಿಸಿಕೊಳ್ಳಿ ಎಂದಿದ್ದಾರೆ ಚಾಣಕ್ಯರು.!
ಕಷ್ಟದ ಸಮಯದಲ್ಲಿ ಎಂತವರಾದರೂ ಕುಗ್ಗಿ ಹೋಗುವುದು ಸಾಮಾನ್ಯ. ಕಷ್ಟ ಬಂದಾಗ ನಮ್ಮನ್ನು ಆಂತರಿಕವಾಗಿ ದೃಢಗೊಳಿಸುವ ಒಂದು ಶಕ್ತಿಯನ್ನು ಹುಡುಕುತ್ತೇವೆ. ಆಚಾರ್ಯ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಕಷ್ಟದ ಸಮಯ ಬಂದಾಗ ಉವುಗಳನ್ನು ನೆನಪು ಮಾಡಿಕೊಳ್ಳಿ ಎಂದು ಹೇಳಿದ್ದಾರೆ. ಚಾಣಕ್ಯ ನೀತಿಯ ಪ್ರಕಾರ, ನಮಗೆ ಕಷ್ಟದ ಸಮಯ ಎದುರಾದಾಗ ಏನನ್ನು ನೆನಪು ಮಾಡಿಕೊಳ್ಳಬೇಕು.? ಸಮಯ ಕೆಟ್ಟದಾಗಿದ್ಧಾಗ ಹೆದರದಿರಿ