ShareChat
click to see wallet page
search
ಶರಣೆ ಅಕ್ಕಮ್ಮ ನವರ ವಚನ.. #//🌳ವಚನ ಸಾಹಿತ್ಯ 🌳// #ವಚನಗಳು #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ
//🌳ವಚನ ಸಾಹಿತ್ಯ 🌳// - ಲಿಂಗಾಯತ ಸಂಸ್ಕಾರ ಬೇರೆ ಹಿಂದೂಗಳ ಸಂಸ್ಕಾರ ಬೇರೆ ಎನ್ನುವುದಕ್ಕೆ ಈ ವಚನ ಸಾಕ್ಷಿ గండిల్ల ತಂದೆಯ ಒಂದಾಗಿ ಬಂದ ಸಹೋದರ ತಂದೆಯಾದ ಕಾರಣ, ಹೆಣ್ಣೆಲ್ಲ ತನಗೆ ತಾಯಲ್ಲವೆ! ` ಆ ತಂದೆಯ ಒಡಹುಟ್ಟಿದ ' ಆಕೆಯನತ್ತೆಯೆಂಬ ಜಗದ ತೆತ್ತುಮತ್ತರ ನಾವರಿಯೆವಯ್ಯಾ; ಮತ್ತೈ ತಾವು ಬಳಸುವುದಕ್ಕೆ ಗೊತ್ತಿಲ್ಲವೆಂದಾಕೆಯ ಮಗಳನು . ಸತಿಯನೆ ಮಾಡಿಕೊಳ್ಳಬಹುದೆ! ` ಹೆತ್ತತಾಯ ಮಗಳ ಮಗಳು ಒಡಹುಟ್ಟಿದವಳಲ್ಲವೆ! ' ಸೊಸೆ ಮಾವನೆಂದು ಸತಿಯಂ ಮಾಡಿಕೊಂಬರು ನೋಡಾ: ಸೊಸೆಗೂ ಮಾವಂಗೂ ಸಂಸರ್ಗ ನಿಲ್ಲುವುದೆ ! ಸತ್ಯಕ್ಕೆ ಸಮವಲ್ಲ ಭಕ್ತಿಗೆ ಇದಿರಿಲ್ಲವೆಂದರಿದು ಮತ್ತೆ ಜಗದಲ್ಲಿ ಹೊತ್ತು ಹೋರಲೇಕೆ! ' ಇದು ಆಚಾರಕ್ಕೆ ನಿಶ್ಚಯ; . ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಕೊಳುಕೊಡೆಯೆಂಬ ಸೂತಕ ಸದಾಚಾರದಲ್ಲಿ ಅಡಗಿತ್ತು:. ಅಕ್ರಮ್ಮ ನವರ ವಚನ' ಲಿಂಗಾಯತ ಸಂಸ್ಕಾರ ಬೇರೆ ಹಿಂದೂಗಳ ಸಂಸ್ಕಾರ ಬೇರೆ ಎನ್ನುವುದಕ್ಕೆ ಈ ವಚನ ಸಾಕ್ಷಿ గండిల్ల ತಂದೆಯ ಒಂದಾಗಿ ಬಂದ ಸಹೋದರ ತಂದೆಯಾದ ಕಾರಣ, ಹೆಣ್ಣೆಲ್ಲ ತನಗೆ ತಾಯಲ್ಲವೆ! ` ಆ ತಂದೆಯ ಒಡಹುಟ್ಟಿದ ' ಆಕೆಯನತ್ತೆಯೆಂಬ ಜಗದ ತೆತ್ತುಮತ್ತರ ನಾವರಿಯೆವಯ್ಯಾ; ಮತ್ತೈ ತಾವು ಬಳಸುವುದಕ್ಕೆ ಗೊತ್ತಿಲ್ಲವೆಂದಾಕೆಯ ಮಗಳನು . ಸತಿಯನೆ ಮಾಡಿಕೊಳ್ಳಬಹುದೆ! ` ಹೆತ್ತತಾಯ ಮಗಳ ಮಗಳು ಒಡಹುಟ್ಟಿದವಳಲ್ಲವೆ! ' ಸೊಸೆ ಮಾವನೆಂದು ಸತಿಯಂ ಮಾಡಿಕೊಂಬರು ನೋಡಾ: ಸೊಸೆಗೂ ಮಾವಂಗೂ ಸಂಸರ್ಗ ನಿಲ್ಲುವುದೆ ! ಸತ್ಯಕ್ಕೆ ಸಮವಲ್ಲ ಭಕ್ತಿಗೆ ಇದಿರಿಲ್ಲವೆಂದರಿದು ಮತ್ತೆ ಜಗದಲ್ಲಿ ಹೊತ್ತು ಹೋರಲೇಕೆ! ' ಇದು ಆಚಾರಕ್ಕೆ ನಿಶ್ಚಯ; . ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಕೊಳುಕೊಡೆಯೆಂಬ ಸೂತಕ ಸದಾಚಾರದಲ್ಲಿ ಅಡಗಿತ್ತು:. ಅಕ್ರಮ್ಮ ನವರ ವಚನ' - ShareChat