ಶ್ರೀ ಗುರು ಬಸವ ಲಿಂಗಾಯ ನಮಃ.. "ಕಳೆ ಮಳೆಯ ಕಿತ್ತಲ್ಲದೆ ಹೊಲ ಶುದ್ದವಲ್ಲ. ಹೊಲೆ ಮಲ ಕಳೆದಲ್ಲದೆ ಮನ ಶುದ್ದವಲ್ಲ. ಜೀವದ ನೆಲೆಯನರಿದಲ್ಲದೆ ಕಾಯ ಶುದ್ದವಲ್ಲ. ಕಾಯ ಜೀವದ ಸಂಚವನರಿದಲ್ಲದೆ ಜ್ಞಾನಲೇಪಿಯಲ್ಲ. ಇಂತೀ ಭಾವದ ಭ್ರಮಿತರಿಗೇಕೆ ಜ್ಞಾನದ ಒಳಗು ನಿಕಳಂಕ ಮಲ್ಲಿಕಾರ್ಜುನ.. ✍️ ಮೋಳಿಗೆ ಮಾರಯ್ಯನವರ ವಚನ.. ಶರಣು ಶರಣಾರ್ಥಿಗಳು 🙏 #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ #ವಚನಗಳು #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು


