ಶ್ರೀ ಗುರು ಬಸವ ಲಿಂಗಾಯ ನಮಃ.. "ಜವನಿದ್ದಾನೆ, ಜವನ ಪಟ್ಟಣವಿದೆ, ಮಾಮರನಿದೆ, ಹೂಮರನಿದೆ, ತೋಮರನಿದೆ ನೋಡಯ್ಯಾ. ಆವ ಕಾರ್ಯವಾದಡೂ ಮಾಡು, ದೇವ ಕಾರ್ಯವ ಮಾಡು. ಸಾವ ಕಾರ್ಯ ತಪ್ಪದು, ನೀ ಕೆಡಬೇಡ ಕಂಡಾ. ಬೇಗಬೇಗ ನಂಬಿ ಪೂಜಿಸು, ದೇವ ಸೊಡ್ಡಳನ, ಮರುಳೆ.. ✍🏻 ಸೊಡ್ಡಳ ಬಾಚರಸ ರವರ ವಚನ.. ಬಸವ ಬೆಳಗಿನ ಶರಣು ಶರಣಾರ್ಥಿಗಳು 🙏🏻 #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ


