#🎥 Motivational ಸ್ಟೇಟಸ್ ಜಿಲ್ಲಾಧಿಕಾರಿಗಳು ಮೈಸೂರು ವಿಷಯ : ಬಿಂದುಸಿರ ಎಂಬ ವ್ಯಕ್ತಿಯು ಅವರ ಫೇಸ್ ಬುಕ್ ಪೇಜ್ ನಲ್ಲಿ ಪ್ರಧಾನಮಂತ್ರಿ ಅವರ ಫೋಟೋ ಎಡಿಟ್ ಅಸಭ್ಯ ರೀತಿಯಲ್ಲಿ ಮಾಡಿ ಪೋಸ್ಟ್ ಮಾಡಿರುವುದು,, ಸ್ವಾಮಿ:ಈ ಬಿಂದು ಸಿರ ಎನ್ನುವ ನಾಚಿಕೆ ಇಲ್ಲದ ಹೆಣ್ಣು ದೇಶದ ಪ್ರಧಾನ ಮಂತ್ರಿಯವರಿಗೆ ಅವಮಾನ ಮಾಡಿ ಹಾಕಿರುವ ಪೊಸ್ಟ್ ಸಾಮಾಜಿಕ ಜಾಲತಾಣ ಗಳಲ್ಲಿ ಸಾರ್ವಜನಿಕರ ಮತ್ತು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ, ಆದಷ್ಟು ಬೇಗ ಎಫ್ಐಆರ್ ಹಾಕಿ ಒಳಗೆ ಹಾಕಿ.. ರಾಜ್ಯ ಬಿಜೆಪಿ ಮಲಗಿ ನಿದ್ರಿಸುತ್ತಿದೆಯ?? ರಾಜ್ಯದಲ್ಲಿ ಏನೇ ಆದರೂ ನಮಗೇ ಸಂಬಂಧವೇ ಇಲ್ಲಾ ಎನ್ನುವ ರೀತಿಯಲ್ಲಿ ವರ್ತಿಸುತ್ತಿದೆ, ಅನ್ನಿಸುತ್ತಿದೆ?? ಪ್ರಸನ್ನ ಕುಮಾರ್, ಸಂಸ್ಥಾಪಕ ಅಧ್ಯಕ್ಷರು, ಶ್ರೀ ನರೇಂದ್ರ ಮೋದಿ ಸೇವಾ ಟ್ರಸ್ಟ್ ರಿ, #narendramodi #amithsha #myogiadithyanath #homeministerofindia


