#😏ಇದೇ ಪ್ರಪಂಚ ಶ್ರೀ ಆದಿ ಶಂಕರಾಚಾರ್ಯರು, ಶ್ರೀ ರಾಮಾನುಜಾಚಾರ್ಯರು, ಶ್ರೀ ಮಧ್ವಾಚಾರ್ಯರು ಭಗವದ್ಗೀತೆ, ಉಪನಿಷತ್ತು, ಬ್ರಹ್ಮ ಸೂತ್ರಗಳಿಂದ ಬ್ರಹ್ಮಾಂಡದ ಮೂಲವಾದ ಒಬ್ಬ ಪರಮಾತ್ಮನ ಬಗ್ಗೆ ಬೋಧಿಸಿದಾಗ ಜನರಿಗೆ ದೇವರ ಬಗ್ಗೆ ಏಕೆ ಗೊಂದಲವಿದೆ?
ಇಲ್ಲಿ ಎಲ್ಲರ ಮಾರ್ಗಗಳು ಬೇರೆ ಬೇರೆಯಾದರು ಅವರೆಲ್ಲರು ಹೇಳುತ್ತಿರುವ ಪ್ರಮುಖ ಅಂಶ ದೇವರು ಕುರಿತು ಆಗಿದೆ. ಜನರಿಗೆ ಗೊಂದಲ ಯಾವಾಗ ಉಂಟು ಆಗುತ್ತದೆ ಎಂದರೆ,ಆಯ್ಕೆ ಗಳು ಅಧಿಕವಾಗಿ ಇರುವಲ್ಲಿ ಈ ರೀತಿಯಾಗುವುದು ಸಹಜ. ನಿಮಗೆ ಬೇಕಿಗಿರುವುದನ್ನು ಒಂದೇ ಆಯ್ಕೆ ಯಲ್ಲಿ ಕೊಟ್ಟರೆ ಅದನ್ನು ನೀವು ಯಾವುದೇ ವಿಚಾರ ಮಾಡದೇ ಸುಮ್ಮನೆ ತೆಗದುಕೊಳ್ಳುತ್ತಿರಿ ಅಲ್ಲವೇ ಇದು ಅಗೆಯೇ. ನೀವು ಗೊಂದಲಕ್ಕೆ ಒಳಗಾಗಬಾರದು ಎಂದರೆ ಕೂಡುವವನಲ್ಲಿ ಒಂದೇ ಆಯ್ಕೆ ಇರ್ಬೇಕು ಇಲ್ಲವೇ ಪಡೆದುಕೊಳ್ಳುವವನ ಇಚ್ಛೆ ಆಯ್ಕೆ ಒಂದೇ ಆಗಿರ್ಬೇಕು.ಆಗಿದ್ದಾಗ ಗೊಂದಲ ಇರುವುದಿಲ್ಲ.
ಇದನ್ನು ಉದಾಹರಣೆ ಮೂಲಕ ನೋಡುವುದು ಆದರೆ ನಿಮಗೆ ಒಂದು ಬೈಕ್ ನ್ನು ತಗೆದುಕೊಳ್ಳುವ ಆಯ್ಕೆಯನ್ನು ಒಂದು ಕಂಪನಿ ನಿಮ್ಗೆ ನೀಡಿದೆ ಅಂದುಕೊಳ್ಳಿ ಅವರು ನಮ್ಮ ಕಂಪನಿಯ ಬೈಕ್ ನ್ನೇ ತೆಗೆದುಕ್ಕೊಳ್ಳಿ ಅಂದಾಗ ನ
ಅಲೋವೆರಾದಲ್ಲಿ ಇರುವ ಪೌಷ್ಟಿಕ ಅಂಶಗಳು ಯಾವವು?
ನೀವು ದೊಡ್ಡ ಠೇವಣಿ ಮಾಡಿದಾಗ ಬ್ಯಾಂಕುಗಳು ನಿಮ್ಮನ್ನು ವಿಭಿನ್ನವಾಗಿ ಪರಿಗಣಿಸುತ್ತವೆಯೇ?
ಮೃತ್ಯು ಹೊಂದಿದ ಮಾನವನ ಆತ್ಮ ಪುನರ್ಜನ್ಮ ಹೊಂದುವುದು ಅನ್ನುವದಾದರೆ ಪಿತೃಪಕ್ಷದಂದು ಏಕೆ ಆತ್ಮಗಳಿಗೆ ಪೂಜೆ ಮಾಡುತ್ತರೆ ಮತ್ತು ಪುನರ್ಜನ್ಮ ಹೊಂದಿದ ಆತ್ಮವು ಆ ದಿನ ಬರುವುದು ಹೇಗೆ ಸಾಧ್ಯ?
ಶಾಸ್ತ್ರ / ಪುರಾಣಗಳ ಪ್ರಕಾರ ಇದಕ್ಕೆ ಅದರದ್ದೇ ಆದ ನಂಬಿಕೆಯಿದೆ ಎನ್ನುತ್ತೇವೆ, ವೈಜ್ಞಾನಿಕವಾಗಿ ಇವುಗಳನ್ನು ಸಾಬೀತುಪಡಿಸಲು ಸಾದ್ಯವಿಲ್ಲ. ಆಧ್ಯಾತ್ಮಿಕವಾಗಿ ಪ್ರತಿಯೊಂದು ಜೀವಿಯೂ ಸತ್ತ ನಂತರ ಮತ್ತೆ ಪುನರ್ಜನ್ಮ ಪಡೆಯಲೇ ಬೇಕು. ಎಲ್ಲಾ ಜೀವರಾಶಿಗಳು ಮುಗಿದ ನಂತರ ಅಂತಿಮವಾಗಿ ಮನುಷ್ಯನ ಜನ್ಮವಿದೆ , ಮನುಷ್ಯ ಜನ್ಮದಲ್ಲಿ ನೀವು ೧೧೨ ಜನ್ಮ ಮನುಷ್ಯನಾಗೆ ಜನಿಸಬೇಕಿದೆ. ೧೧೨ ಜನ್ಮದಲ್ಲಿ ನೀವು ೮೦,೯೦, ೧೦೦ ಜನ್ಮ ಮನುಷ್ಯರಾಗಿ ಹುಟ್ಟಿದರೆ ದುರ್ಲಭ, ನಾನು ಕಂಡಂತೆ ಸಾಕಷ್ಟು ಜೀವಾತ್ಮಗಳು ಹೆಚ್ಚಾಗಿ ೮೭,೯೦,೯೮, ಜನ್ಮಗಳೇ ಹೆಚ್ಚು. ಬಹುಶಃ ನಿಮಗಿದು ಅರ್ಥ ವಾಗುತ್ತದೋ ಇಲ್ಲವೋ ನನಗೆ ತಿಳಿದಿಲ್ಲ, ೧೧೨, ಶ್ರೀ ಕೃಷ್ಣ ನ ಅವತಾರ, ೧೧೧, ಬುದ್ದ, ೧೧೦, ಪತಂಜಲಿ, ೧೦೯, ಗೋರಕ್ನಾಥ್, ೧೦೮, ಓಶೋ, ಇಂತಹ ವ್ಯಕ್ತಿಗಳು ಸಾವಿರಾರು ವರ್ಷ ಆತ್ಮಗಳ ರೂಪದಲ್ಲಿ ಸುತ್ತುತ್ತಿರುತ್ತಾರೆ. ಇವರು ಜನ್ಮ ತಾಳಲು ಸೂಕ್ತ ಗರ್ಭಗಳು ಬೇಕು, ಅವು ಹೆಚ್ಚು ಪ್ರತಿಭಾವಂತ, ಪ್ರಭಾವಶಾಲಿ ಗರ್ಭಗಳಾಗಿರಬೇಕು. ಉದಾ- ನೀವು ಕೇಳಿರಬೇಕು,ತಾಯಿಯ ಗರ್ಭದಲ್ಲಿದ್ದಾಲೇ ಸಾಕಷ್ಟು ಮಕ್ಕಳು ಸಾಯುತ್ತವೆ. ಕಾರಣ ಮಗು ಅತ್ಯಂತ ಪ್ರಭಾವಶಾಲಿ ಆತ್ಮವುಳ್ಳದ್ದು. ಅದರ ಬಗ್ಗೆ ಜನರಿಗೆ ಅಷ್ಟು ಅರಿವಿರುವುದಿಲ್ಲ.
ಭೂಮಿಯ ಪಾಸಿಟೀವ್ ಎನರ್ಜಿ ನಿಮ್ಮನ್ನು ಹೆಚ್ಚು ಮನುಷ್ಯ ಜನ್ಮದಲ್ಲಿ ಸಾಗಿಹಾಕಲು ಇಚ್ಚಿಸುವುದಿಲ್ಲ, ಅದು ಹೆಚ್ಚೆಂದರೆ ನಿಮ್ಮನ್ನು ೧೦೦ ಜನ್ಮದ ಒಳಗೆ ನಿಮ್ಮ ಬದುಕಿಗೆ ಅಂತ್ಯ ಆಡಿಸುತ್ತದೆ. ನೀವು ಅರ್ಹಸತ್ವರೋ, ಭೋದಿಸತ್ವರೋ ಒಟ್ಟಿನಲ್ಲಿ ನಿವೊಬ್ಬ ಗುರುವಾದ ನಂತರ ನಿಮ್ಮನ್ನು ಈ ಡೈಮೆನ್ಷನ್ ನಿಂದ ಮುಂದಿನ ಡೈಮೆನ್ಷನ್ಗೆ ಕಳಿಸಿಬಿಡುತ್ತದೆ. ಅತಿಹೆಚ್ಚು ಪಾಸಿಟೀವ್ ಎನರ್ಜಿ ಇರುವಂತ ಆತ್ಮಗಳು, ಅವು ಸಾವಿರಾರು ವರ್ಷ ರೀ ಬರ್ತ್ ಆಗಲು ಕಾಯುತ್ತವೆ, ಉದಾ- ನಿಮಗೆ ೩ನೇ ಕಣ್ಣು , ಇಂಗ್ಲಿಷ್ ನಲ್ಲಿ ಥರ್ಡ್ ಐ ಎಂದು ಕರೆಯಲಾಗುತ್ತದೆ. ಇದು ಸಿದ್ದಿಯಾದ ನಂತರ ನೀವು ಮೃತರಾದರೆ , ನೀವು ದೇವತೆಗಳ ಗುಂಪಿನಲ್ಲಿ ಸೇರುವಿರಿ, ನಿಮಗಿದು ಆಶ್ಚರ್ಯವಾಗಬಹುದು, ಆದರೆ ಇದು ಸತ್ಯ. ನೀವು ಬೇಡುತ್ತಿರುವುದು, ಬಯಸಿದ್ದು ತಕ್ಷಣ ಈಡೇರಿದರೆ ನಿಮಗೆ ಸಂತೋಷ ವಾಗುತ್ತದೆ, ಕಾರಣ ಮನುಷ್ಯ ನೋರ್ವ ದೇವತೆಗಳ ರೂಪದಲ್ಲಿ ಕೆಲಸ ನಿರ್ವಹಿಸುತ್ತಿದ್ದಾನೆ, ಶಾಸ್ತ್ರಗಳು ಇದನ್ನು ಅಸ್ತು ದೇವತೆ ಎನ್ನುತ್ತಾರೆ. ಇಂತಹ ವ್ಯಕ್ತಿಗಳೇ ಸಾವಿರಾರು ವರ್ಷಗಳ ನಂತರ ಜೀನಿಸುವುದು.
ಪುನರ್ಜನ್ಮ ಹೊಂದಿದ ನಂತರ ಯಾವ ವ್ಯಕ್ತಿಗಳು ಆತ್ಮಗಳಾಗಿ ನಿಮ್ಮ ಪಿತೃಪಕ್ಷದ ಸೇವೆ ಸ್ವೀಕರಿಸಲು ಬರವುದಿಲ್ಲ, ಕಾರಣ ಮನುಷ್ಯ ಆತ್ಮವನ್ನು ಹೊತ್ತು ದೇಹ ಸೇರುತ್ತಾನೆ. ದೇಹ ಇರುವುದು ಆತ್ಮದ ಸಲುವಾಗಿಯೇ, ನಾನು ತಿಳಿದ ಕೆಲವು ಸೀಕ್ರೆಟ್ ಗಳಲ್ಲಿ ಇದು ಒಂದು. ತೀರಾ ಸಾಮಾನ್ಯ ಜನರು ಮೃತರಾದ ೨೪ ಗಂಟೆಯ ಒಳಗೆ ಗರ್ಭದರಿಸಿರುವ ಸ್ತ್ರೀ ಒಬ್ಬಾಕೆಯ ದೇಹ ಸೇರುತ್ತವೆ, ಮಧ್ಯಮ ವರ್ಗದ ಆತ್ಮಗಳು ಮೃತವಾದ ೪೮ ದಿನದ ಒಳಗೆ ದೇಹ ಸೇರುತ್ತವೆ. ಆದರೆ ಶಕ್ತಿಶಾಲಿ ಆತ್ಮಗಳು, ಪ್ರಭಾವಿ ಶಾಲಿ ಆತ್ಮಗಳು ನೂರಾರು ಸಾವಿರಾರು ವರ್ಷಗಳ ನಂತರ ದೇಹವನ್ನು ಸೇರುತ್ತವೆ. ನಿಮಗೆ ಹೆಚ್ಚು ಹೇಳಿದರೆ ತಲೆನೋಯಬಹುದು.
ನಿಮಗೆ ಬೇಕಿರುವುದು ಪಿತೃಪಕ್ಷ , ನನ್ನ ಅನುಭವದ ಪ್ರಕಾರ ಇದೊಂದು ಸಾಂಪ್ರದಾಯಿಕ ಭಾವನೆಯಷ್ಟೆ. ನಿಮ್ಮ ಅಂತರಾಳದಲ್ಲಿ ನಿಮ್ಮ ಕುಟುಂಬದವರಿಗೆ ನೀವು ಪ್ರೀತಿನೀಡಿದರೆ/ ನೀಡದಿದ್ದರೆ ಮುಂದೆ ಆಗುವ ಪರಿಣಾಮ ಹೇಗಿರುತ್ತದೆ ಎಂದು ಯೋಚಿಸಿ. ಕನಿಷ್ಟ ಇದ್ದಾಗ ನೀವು ಅವರನ್ನು ಪ್ರೀತಿಯಿಂದ ನೋಡಿಕೊಂಡರೆ ಅವರ ಆತ್ಮದ ಭಾವನೆಗಳು ನಿಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರುವುದಿಲ್ಲ, ನೀವು ಅಸಭ್ಯ ವಾಗಿ ವರ್ತಿಸಿದರೆ, ಕೇವಲವಾಗಿ, ಕೆಟ್ಟದಾಗಿ ನಡೆದುಕೊಂಡರೆ ಆಗ ಅದು ನಿಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಇದನ್ನೇ ಪಿತೃ ಪಕ್ಷ ಎನ್ನುವುದು. ನಿಮಗದು ಕರ್ಮದರೂಪದಲ್ಲಿ ಕಾಡುತ್ತೆ. ಮಾನಸಿಕ ಹಿಂಸೆಯಂತೆ ಭಾದಿಸುತ್ತೆ. ಅದರ ಪ್ರಭಾವ ನಿಮ್ಮ ನೆಮ್ಮದಿಯನ್ನು ಹಾಳುಮಾಡುತ್ತದೆ. ಪ್ರತಿಯೊಬ್ಬರಿಗೂ ಬದುಕಿದ್ದಾಗ ಅವರದ್ದೇ ಆದ ಭಾವನೆ, ಬಯಕೆಗಳಿರುತ್ತೆ. ಅವುಗಳನ್ನು ಅರ್ಥ ಮಾಡಿಕೊಂಡು ನಡೆದರೆ ಅವು ಈಡೇರಿದರೆ, ಆಗ ತೃಪ್ತಿ/ ನೆಮ್ಮದಿ ಯಾಗುತ್ತದೆ. ಇಲ್ಲವಾದರೆ ಅದು ಅತೃಪ್ತಿ ಭಾಸವನ್ನು ನೀಡುತ್ತದೆ.
ಸತ್ತಾಗ ನೀವು ಪಿತೃಪಕ್ಷದಲ್ಲಿ ನಿಮ್ಮ ತಂದೆ / ತಾತನಿಗಾಗಿ ಪೂಜೆಯವೇಳೆಯಲ್ಲಿ ಸ್ಕಾಚ್ ವಿಸ್ಕಿ ಯನ್ನೇ ತನ್ನಿ ೪೦ ರೂ, ಗಳ ರಾಜಾ ಪಾಕೇಟ್ ಅನ್ನೇ ತನ್ನಿ ಅವರು ಕುಡಿಯುತ್ತಾರೆ ಎನ್ನುವ ಭಾವನೆ ನಿಮಗಿದೆಯೇ!? ನನಗಂತೂ ಇಲ್ಲ, ನಾನು ಇದನ್ನು ನಂಬುವುದೂ ಇಲ್ಲ. ನೀವು ಏನೆ ಮಾಡಿ ಬದುಕಿದ್ದಾಗ ಪ್ರೀತಿಸಿ ಚೆನ್ನಾಗಿ ನೋಡಿಕೊಳ್ಳಿ.
BXO ಸಮಸ್ಯೆ ಅಪಾಯವೇ?
ದೇವರ ಅಸ್ತಿತ್ವದ ಪುರಾವೆಗಳ ಅವಶ್ಯಕತೆಯಿಂದ ಮುಳುಗಿರುವವರು, ವಿಜ್ಞಾನವು ಮಣ್ಣಿನಿಂದ ಮನುಷ್ಯನನ್ನು ಸೃಷ್ಟಿಸಬಹುದಾದರೂ, ಅನೇಕರು ಸೃಷ್ಟಿ ಮತ್ತು ದೇವರ ಅಸ್ತಿತ್ವದ ಬಗ್ಗೆ ನಂಬಲಾಗದವರಾಗಿಯೇ ಇರುತ್ತಾರೆ, ನೀವು ಒಪ್ಪುವುದಿಲ್ಲವೇ?
ದೇವರ ಅಸ್ತಿತ್ವದ ಬಗ್ಗೆ ಪ್ರಶ್ನೆ ಮಾಡುವಷ್ಟು ಸರ್ವಜ್ಞರು ನಾವಲ್ಲ ನಾವಂತು ಇಂತವರ ಪ್ರಶ್ನೆಯನ್ನು ಕಸದಬುಟ್ಟಿಗೆ ಹಾಕುವವರು. ವಿಜ್ಞಾನವು ಎಷ್ಟೆ ಮುಂದುವರಿದರು ಮಣ್ಣಿನಿಂದಾಗಲಿ ಇಥವಾ ಇನ್ಯಾವುದೆ ವಸ್ತುವಿನಿಂದ ಎಲ್ಲರೀತಿಯ ಜೀವಿಗಳನ್ನು ಸೃಷ್ಟಿಸುವುದು ಅಸಾಧ್ಯ ದೇವರು ಸೃಷ್ಟಿಸಿದಂತೆ ತದ್ರೂಪವನ್ನು ಸೃಷ್ಟಿಸಿದರು ಅದರಲ್ಲಿ ದೇವರು ಸೃಷ್ಟಿಸಿದ ಮನುಷ್ಯನ ರೂಪಕ್ಕೆ ಬುದ್ದಿಮತ್ತೆಗೆ ಕಾರ್ಯವಿಧಾನಕ್ಕೆ ಸಮನಾಗಲಾರವು ಯಂತ್ರಗಳಾಗಲಿ ಮಣ್ಣಿನ ಮುದ್ದೆಯಾಗಲಿ ತಮ್ಮ ಸಂಕುಲವನ್ನು ವೃದ್ದೀಮಾಡುವ ಕೆಲಸ ಅದರಿಂದ ಆಗದು ಅದು ದೇವರು ಸೃಷ್ಟಿಸಿದ ಜೀವಿಗಳಲ್ಲಿ ಮಾತ್ರ ಮುಂದುವರೆಯುವಂತಾದ್ದು. ಇಷ್ಟೆಲ್ಲಾ ಪುರಾವೆ ಇದ್ದರು ಮನುಷ್ಯ ದೇವರನ್ನು ನಂಬದೆ ಕುಚೋದ್ಯದ ಪ್ರಶ್ನೆ ಕೇಳುವುದು ಮೋರ್ಖತನವೋ ಅಹಂಕಾರವೊ ಅನುಮಾನವೋ ಅಥವಾ ಅಪನಂಬಿಕೆಯೋ ಗೊತ್ತಿಲ್ಲ
ನಾವು ಕೆಲವು ವಿಮೆಗಳಿಗೆ ಕಟ್ಟಿದ ಹಣವನ್ನು ನಾವು ಎಂದಿಗೂ ಹಿಂದೆ ಕೇಳುವುದಿಲ್ಲ. ಆಗ ಆ ಹಣ ಎಲ್ಲಿಗೆ ಹೋಗುತ್ತದೆ? ಉದಾಹರಣೆಗೆ: ವಾಹನ ವಿಮೆ
ಜೀವನದ ಕೆಲವು ಕಟು ಸತ್ಯಗಳು ಯಾವುವು?
ಜೀವನದಲ್ಲಿ ಕಟುಸತ್ಯಗಳು ಅಥವಾ ಕಠಿಣ ಸತ್ಯಗಳು ಹಲವಾರು ಇರಬಹುದು. ಇವು ವ್ಯಕ್ತಿಗಳಿಗೆ ಅನುಭವಿಸಬಹುದಾದ ಕಠಿಣ ಸತ್ಯಗಳಾಗಿವೆ:
1. ಮರಣ: ಸತ್ಯಾಂಶವೇನೆಂದರೆ ನಾವು ಎಂದೆಂದಿಗೂ ಬದುಕುತ್ತಿರುವುದೆಂದಲ್ಲ. ನಮ್ಮಲ್ಲಿ ಒಂದು ದಿನ ಬದುಕುವ ಕೊನೆಯ ಸಮಯವನ್ನು ಅನುಭವಿಸಬೇಕು.
2. ಸಹನಶೀಲತೆ: ಸಮಸ್ಯೆಗಳು ಮತ್ತು ಕಠಿಣತೆಗಳು ನಮ್ಮ ಜೀವನದ ಒಂದು ಅವಶ್ಯಕ ಭಾಗವಾಗಿವೆ. ನಾವು ಅವುಗಳನ್ನು ಸಹನೆಯಿಂದ ಎದುರಿಸಬೇಕಾಗುತ್ತದೆ.
3. ಸಹಜವಾದ ಬದಲಾವಣೆ: ಬದಲಾವಣೆ ಜೀವನದ ಸ್ವಭಾವವಾಗಿದೆ. ಯಾವುದೇ ಸ್ಥಿತಿ ಅಥವಾ ಸ್ಥಿತಿ ಸ್ಥಿತಿಗೆ ಬದಲಾಗುತ್ತದೆ.
4. ಸ್ವಾರ್ಥತೆ ಮತ್ತು ಅಸತ್ಯ: ಸತ್ಯವನ್ನು ಮರೆಯುವುದು ಮತ್ತು ಸ್ವಾರ್ಥತೆ ಅಥವ ಮಿಥ್ಯಾಪ್ರಮಾಣಗಳನ್ನು ಅನುಸರಿಸುವುದು ನಮ್ಮ ಜೀವನಕ್ಕೆ ಕಟುಸತ್ಯಗಳಾಗಬಹುದು.
5. ಸಂಕಟ ಮತ್ತು ದುಃಖ: ಜೀವನದಲ್ಲಿ ಸಂಕಟ ಮತ್ತು ದುಃಖಗಳು ಅನಿವಾರ್ಯ ಭಾಗಗಳು. ಇವು ಎದುರಿಸುವುದು ಮತ್ತು ಅವುಗಳಿಂದ ಪಾಠ ಕಲಿಯುವುದು ಆವಶ್ಯಕ.
6. ಮೃತ್ಯುವಿಗೆ ಸಿದ್ಧನಾಗುವುದು: ಜೀವನದಲ್ಲಿ ಯಾವುದೇ ಸಮಯದಲ್ಲಿ ಮೃತ್ಯು ನಮಗೆ ಕರಾರುವಾಗಬಹುದು. ಇದು ಅನಿವಾರ್ಯ ಸತ್ಯ.
7. ನಿಷ್ಕಳಂಕ ಸ್ನೇಹ: ಎಲ್ಲ ಸ್ಥಿತಿಗಳಲ್ಲಿಯೂ ನಿಷ್ಕಳಂಕ ಸ್ನೇಹವು ಕಠಿಣ ಸತ್ಯವಾಗಬಹುದು. ಸ್ನೇಹವು ತಲುಪುವುದು ಮತ್ತು ನಿಭಾನುಭವಿಸುವುದು ಕೂಡ ಅತ್ಯಂತ ಪ್ರಮುಖ.
ಭಗವದ್ಗೀತೆ, ರಾಮಾಯಣ ಎಲ್ಲಾ ಸುಳ್ಳು ಎನ್ನುವ ಬುದ್ಧಿಜೀವಿಗಳು, ಕುರಾನ್, ಬೈಬಲ್ ಸುಳ್ಳು ಎಂದೇಕೆ ಹೇಳುವುದಿಲ್ಲ?
ವೈಜ್ಞಾನಿಕವಾಗಿ ನಾವು ಎಷ್ಟೇ ಮುಂದುವರಿದರೂ ಜನರು ಇನ್ನೂ ಮೌಢ್ಯತೆಯಲ್ಲಿ ಜೀವಿಸುತ್ತಿರುವರು ಎಂದು ಅನಿಸುವುದಿಲ್ಲವೇ?
ಬೇರೆಯವರ ಮನೆಯಲ್ಲಿ ಅಥವಾ ಹೊರಗಡೆ ಸಿಗುವ ಊಟ ಏನಾದರೂ ಮಾಡಿದರೆ ಅದರ ಅನ್ನದ ಋಣ ನಮ್ಮ ಮೇಲೆ ಇರುತ್ತದೆಯೇ ದಯವಿಟ್ಟು ಇದರ ಬಗ್ಗೆ ತಿಳಿಸಿಕೊಡಿ ನಮ್ಮ ಅಮ್ಮ ಅವಾಗವಾಗ ಹೇಳಿ ತಿನ್ನಬೇಡ ಎಂದು ಬೈಯುತ್ತಿರುತ್ತಾರೆ? ತಿಳಿದಿರುವವರು ಹೇಳಿ ಅಸಭ್ಯ ಬರಹ ಬೇಡ
ಮನುಷ್ಯನ ಚಿಂತೆಯನ್ನು ಹೇಗೆ ತೆಗೆದುಹಾಕಬಹುದು?
ಜೀವನದ ಮುಖ್ಯ ಉದ್ದೇಶವೇನು?
ಅಂಬೇಡ್ಕರ್ ಬಗ್ಗೆ ಓಶೋನ ಅಭಿಪ್ರಾಯ ಏನಾಗಿತ್ತು?
ಕರ್ನಾಟಕದ ಪ್ರಥಮ ಮುಖ್ಯಮಂತ್ರಿ ಯಾರು?
ಬಾಣಂತಿಯರಿಗೆ ಯಾವ ಆಹಾರ ಕೊಟ್ಟರೆ ಹೊಳ್ಳೆಯದು?
ಭಾರತದಲ್ಲಿ ದೇವರ ಹೆಸರು ಹೇಳಿಕೊಂಡು ಜನರಿಗೆ ಮೋಸ ಮಾಡುತ್ತಿರುವವರು ಯಾರು ಯಾರು?
ನಮ್ಮ ಮನಸ್ಸು ಏಕೆ ವರ್ತಮಾನದಿಂದ ಓಡಿಹೋಗುತ್ತದೆ?
ನಾಲ್ಕು ವೇದಗಳಲ್ಲಿ ಅತ್ಯಂತ ಪ್ರಾಚೀನ ವೇದ ಯಾವುದು?

