ShareChat
click to see wallet page
search
"ಆಚಾರವೆಂಬುದು ಆಗೋಚರ ನೋಡಯ್ಯಾ, ಆರಿಗೆಯೂ ಸಾಧ್ಯವಲ್ಲ. ಮತ್ರ್ಯಲೋಕದಲ್ಲಿ ಆ ಸದಾಚಾರದ ಬೆಳವಿಗೆಯ ಮಾಡಲೆಂದು ಬಸವಣ್ಣ ಬಂದು ಭಕ್ತಿಸ್ಥಲವ ಹರಹಿದ. ಗುರು ಲಿಂಗ ಜಂಗಮ ದಾಸೋಹ ಪಾದೋದಕ ಪ್ರಸಾದದ ಹಾದಿಯನೆಲ್ಲರಿಗೆ ತೋರಿದ. ಶಿವಾಚಾರವ ಬೆಳವಿಗೆಯ ಘನವನಹುದಲ್ಲವೆಂದು ಬಿಜ್ಜಳ ತರ್ಕಿಸಲು, ಅನಂತ ಮುಖದಿಂದ ಒಡಂಬಡಿಸಿ ಅಹುದೆನಿಸಿದ. ಬಂದ ಮಣಿಹ ಪೂರೈಸಿತ್ತೆಂದು ಲಿಂಗದೊಳಗೆ ಬಗಿದು ಹೊಕ್ಕಡೆ, ಹಿಂದೆ??? ಈಲೋಕವರಿದು ಬದುಕಬೇಕೆಂದು ಸೆರಗ ಕೊಟ್ಟ. ನಾನು ಹಿಂದುಳಿದಹಳೆಂದು ಮುಂದಣ ಗತಿಯ ತೋರಿ, ಬಸವಣ್ಣಪ್ರಿಯ ಚೆನ್ನಸಂಗಯ್ಯನಲ್ಲಿ ತನ್ನ ಪ್ರಸನ್ನದೊಳಗೆ ಇಂಬಿಟ್ಟುಕೊಂಡನು ಎನ್ನ ಹೆತ್ತ ತಂದೆ ಸಂಗನಬಸವಣ್ಣನು.. ✍🏼 ಅಕ್ಕ ನಾಗಲಾಂಬಿಕೆಯವರ (ಬಸವಣ್ಣನವರ ಹಿರಿಯ ಸಹೋದರಿ) ವಚನ.. ಶರಣು ಶರಣಾರ್ಥಿಗಳು 🙏 #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ
ವಚನಗಳು - ಕ್ರಾಂತಿಗಂಗೋತ್ರಿ ವೀರಮಾತೆ ನಾಗಲಾಂಬಿಕೆ ೩ ನಾಗಮ್ಮ-ನಾಗಲಾಂಜಕೆ-ಅಕ್ಕನಾಗಮ್ಮ-ಅಕ್ಕನಾಗಲಾಂಜಕೆ ' -ಶಿವದೇವ(ಶಿವಸ್ವಾಮಿ)  ಯಿ-ಮಾದಲಾಂಬಿಕೆ ತಂದೆ-ಮಾದರಸ್ ಪತಿಡ ಇಂಗಳೀಶ್ವರ ಬಾಗೇವಾಡಿ విజయమం జిల్లి ಊರುತೆ ನಂತ್ತರಕೋಲ್ಲಪೀಪರ್ದೊರಯತವುತ್ತಗಕೂಡಲಸಂವವನಾದುಹಳವೇವ-ಕ್ಲ್ಯಣಚದ್ದುಳಂಗಯ್ಯ ನ ಕಾಯಕ_ಮಹಾಮನಯ ಕಾರ್ಯಕ್ಷೀತ-ಕೂಡಲಸಂಗವು-ಮಂಗಳವೇದೆ_ಕಲ್ಯಾಣ-ಉಳವ ಜೊಯಿಡಾ ತಾಲ್ಲೂಕು;, ಲಿಂಗೈಕ್ಯಸಮಾಧಿಸ್ಥಳ-ಎಣ್ಣಿಹೊಳೆ ತೀರದ ತರಿಕೆರೆ; ಶಿವಮೊಗ್ಗ ಜಿಲ್ಲೆ ಪೂರ್ವಾಶ್ರಮ-ಆಗಮಿಕ ಶೈವಬ್ರಾಹ್ಮಣ ವಚನ ೨ ಮನದೊಡೆಯ ಮಹಾದೇವ ಮನವ ನೋಡಿಹೆನೆಂದು ಮನುಜರ ಕೈಯಿಂದ ' ಒಂದೊಂದ ನುಡಿಸುವನು ಇದಕ್ಕೆ ಕಳನಳಿಸದಿರು ಮನವೆ;, ಕಾತಲಿಸದಿರು ತನುವೆ నిర్జింకెనాగిరు మనవే బనఎఇప్రియి జిన్ననెంగయ్యిను . ನಿಐವ ಮರೆಯದಿರು ತಂಡa, ಬಿಟ್ಟದನಿತಪರಾದವನು ` ಬೊಟ್ಟನಲ್ಲಿ ತೊಡೆವನು; ಒ೦ದು ಅರಿವನಕರದಾರತಿ "ಂಬಸವಣ್ಟಿಳದಿಗೆ" ನೀವು ಮರ್ತ್ಯಕ್ಕೆ ಬಂದುನಿಂದಲ್ಲಿ ದೆಸೆದೆಸೆಗೆ ಪಸರಿಸಿತಲಾ" Dool ಆಮರದಣಂಗರ ರಾಯಕ ತದರ್ಶನ ಶರಣಸುಷ ೩ ಕ್ರಾಂತಿಗಂಗೋತ್ರಿ ವೀರಮಾತೆ ನಾಗಲಾಂಬಿಕೆ ೩ ನಾಗಮ್ಮ-ನಾಗಲಾಂಜಕೆ-ಅಕ್ಕನಾಗಮ್ಮ-ಅಕ್ಕನಾಗಲಾಂಜಕೆ ' -ಶಿವದೇವ(ಶಿವಸ್ವಾಮಿ)  ಯಿ-ಮಾದಲಾಂಬಿಕೆ ತಂದೆ-ಮಾದರಸ್ ಪತಿಡ ಇಂಗಳೀಶ್ವರ ಬಾಗೇವಾಡಿ విజయమం జిల్లి ಊರುತೆ ನಂತ್ತರಕೋಲ್ಲಪೀಪರ್ದೊರಯತವುತ್ತಗಕೂಡಲಸಂವವನಾದುಹಳವೇವ-ಕ್ಲ್ಯಣಚದ್ದುಳಂಗಯ್ಯ ನ ಕಾಯಕ_ಮಹಾಮನಯ ಕಾರ್ಯಕ್ಷೀತ-ಕೂಡಲಸಂಗವು-ಮಂಗಳವೇದೆ_ಕಲ್ಯಾಣ-ಉಳವ ಜೊಯಿಡಾ ತಾಲ್ಲೂಕು;, ಲಿಂಗೈಕ್ಯಸಮಾಧಿಸ್ಥಳ-ಎಣ್ಣಿಹೊಳೆ ತೀರದ ತರಿಕೆರೆ; ಶಿವಮೊಗ್ಗ ಜಿಲ್ಲೆ ಪೂರ್ವಾಶ್ರಮ-ಆಗಮಿಕ ಶೈವಬ್ರಾಹ್ಮಣ ವಚನ ೨ ಮನದೊಡೆಯ ಮಹಾದೇವ ಮನವ ನೋಡಿಹೆನೆಂದು ಮನುಜರ ಕೈಯಿಂದ ' ಒಂದೊಂದ ನುಡಿಸುವನು ಇದಕ್ಕೆ ಕಳನಳಿಸದಿರು ಮನವೆ;, ಕಾತಲಿಸದಿರು ತನುವೆ నిర్జింకెనాగిరు మనవే బనఎఇప్రియి జిన్ననెంగయ్యిను . ನಿಐವ ಮರೆಯದಿರು ತಂಡa, ಬಿಟ್ಟದನಿತಪರಾದವನು ` ಬೊಟ್ಟನಲ್ಲಿ ತೊಡೆವನು; ಒ೦ದು ಅರಿವನಕರದಾರತಿ "ಂಬಸವಣ್ಟಿಳದಿಗೆ" ನೀವು ಮರ್ತ್ಯಕ್ಕೆ ಬಂದುನಿಂದಲ್ಲಿ ದೆಸೆದೆಸೆಗೆ ಪಸರಿಸಿತಲಾ" Dool ಆಮರದಣಂಗರ ರಾಯಕ ತದರ್ಶನ ಶರಣಸುಷ ೩ - ShareChat