ShareChat
click to see wallet page
search
👆🌹🇮🇳 ಇಂದು "ಭಗತ್ ಸಿಂಗ್" "ಸುಖದೇವ್" ಮತ್ತು "ರಾಜಗುರು" ಅವರಬಲಿದಾನ ದಿನ 🇮🇳 🙏 🔅ಜನನ =28ಸೆಪ್ಟೆಂಬರ್1907 🔅ಜನನ ಸ್ಥಳ =ಕೇತರ್‌ಕರ್ ( ಪಂಜಾಬ್ ) 🔅ತಂದೆ= ಸರ್ದಾರ್ ಕಿಶನ್ 🔅ತಾಯಿ= ವಿದ್ಯಾವತಿ 🔅ಬಿರುದು = ಕ್ರಾಂತಿಯ ಕಿಡಿ, ಪಂಜಾಬಿನ ಪುರುಷ ಸಿಂಹ, 🔅ಇವರ ಪ್ರಮುಖ ಘೋಷಣೆ="ಇಂಕ್ವಿಲಾಬ್ ಜಿಂದಾಬಾದ್" ✊ 🔅 ಭಗತ್ ಸಿಂಗ್ ರವರು “ ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಶನ್ " ಸ್ಥಾಪಕರಲ್ಲಿ ಒಬ್ಬರು . 🔅1928 ರಲ್ಲಿ ಲಾಹೋರ್‌ಗೆ ಸೈಮನ್ ಆಯೋಗ ಬಂದಾಗ ಅದನ್ನು ಪ್ರತಿಭಟಿಸುತ್ತಿದ್ದ ಸ್ವಾತಂತ್ಯ ಹೋರಾಟಗಾರ ಲಾಲಾ ಲಜಪತ ರಾಯ್ರವರನ್ನು "ಸ್ಯಾಂಡರ್ಸ್" ಎಂಬ ಪೊಲೀಸ್ ಅಧಿಕಾರಿ ಲಾಟಿ ಚಾರ್ಜ್‌ನಿಂದ ಸಾಯಿಸಿದನು , ಈ ಸೇಡನ್ನು ತೀರಿಸಿಕೊಳ್ಳಲು 1928 ಡಿಸೆಂಬರ್ 17 ರಂದು ಸ್ಯಾಂಡರ್ಸ್ ನನ್ನು ಗುಂಡಿಟ್ಟು ಕೊಂದನು . 🔅1929 ಏಪ್ರಿಲ್ 08 ರಂದು ಭಗತ್ ಸಿಂಗ್ ಮತ್ತು ಬಟುಕೇಶ್ವರ ದತ್ತ ರವರು ಕೇಂದ್ರ ಶಾಸನ ಸಭೆಯ ಮೇಲೆ ಎರಡು ಬಾಂಬ್ ಎಸೆದು “ ಇಂಕ್ವಿಲಾಬ್ ಜಿಂದಾಬಾದ್ ” ( ಕ್ರಾಂತಿ ಚಿರಾಯುವಾಗಲಿ ಎಂದು ಹೇಳುತ್ತಾ ಶರಣಾದರು . 🔅🌹 ಭಗತ್ ಸಿಂಗ್ , ಸುಖದೇವ್ ಮತ್ತು ರಾಜಗುರು ರವರನ್ನು 1931 ಮಾರ್ಚ್ 23 ರಂದು ಲಾಹೋರ್ ಜೈಲಿನಲ್ಲಿ “ ಲಾಹೋರ್ ಒಳಸಂಚು " ಕಾರಣಕ್ಕಾಗಿ ಗಲ್ಲಿಗೆ ಏರಿಸಲಾಯಿತು . 🇮🇳✊️ #bhagat singh #bhagat singh #ಭಗತ್ ಸಿಂಗ್ #ಭಗತ್ ಸಿಂಗ್ #bhagat singh
bhagat singh - ಬಂದು ರಾಜನಾದ್ ಭಗತ್ ಸಿಂಗ್ ಬಂದು ರಾಜನಾದ್ ಭಗತ್ ಸಿಂಗ್ - ShareChat