ShareChat
click to see wallet page
search
ಅಲ್ಲಮಪ್ರಭುದೇವರ ವಚನ.. #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು
ಶರಣ ಸಾಹಿತ್ಯ - ಕಲ್ಯಾಣವೆಂಬ  ಪ್ರಣತೆಯಲ್ಲಿ  ಭಕ್ತಿಕಸವೆಂಬ ತೈಲವನೆಕೆದು, ಆಚಾಕವೆಂಬ ಬತ್ತಿಯಲ್ಲಿ ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು 8 ತೊಳಗಿ ಬೆಳಗುತ್ತಿದ್ದಿತ್ತ( ಶಿವನ ಪ್ರಕಾಶ ! 660))% ಬೆಳಗಿನೊಳಗೆ ಒಪ್ಪುತ್ತೀ ಅಸಂಖ್ಯಾತ   ಭಕ್ತಗಣಂಗಳJ 8 ಶಿವಭಕ್ತರಿರ್ದ ಕ್ಷೇತ್ರವೆ   ಅವಿಮುಕ್ತ ಕ್ಷ್ೇತ್ರವೆಂಬುದು ಹುಸಿಯೆ ? ಶಿವಭಕ್ತರಿರ್ದ ದೇಶ ಐವನವೆಂಉದು ಹುಸಿಯೌ ? ಗುಹೇಶ್ವಕಲಿಂಗದಲ್ಲಿ ಎನ್ನ   ಪಕಮಾಕಾಧ್ಯ   ಸಂಗನಬಸವಣ್ಣನ ಕಂಡು ಬದುಕಿದೆನು   ಕಾಣಾ   ಸಿದ್ದಕಾಮಯ್ಯಾ* ಮಪ ಭುದೇವಕು 90 ಕಲ್ಯಾಣವೆಂಬ  ಪ್ರಣತೆಯಲ್ಲಿ  ಭಕ್ತಿಕಸವೆಂಬ ತೈಲವನೆಕೆದು, ಆಚಾಕವೆಂಬ ಬತ್ತಿಯಲ್ಲಿ ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು 8 ತೊಳಗಿ ಬೆಳಗುತ್ತಿದ್ದಿತ್ತ( ಶಿವನ ಪ್ರಕಾಶ ! 660))% ಬೆಳಗಿನೊಳಗೆ ಒಪ್ಪುತ್ತೀ ಅಸಂಖ್ಯಾತ   ಭಕ್ತಗಣಂಗಳJ 8 ಶಿವಭಕ್ತರಿರ್ದ ಕ್ಷೇತ್ರವೆ   ಅವಿಮುಕ್ತ ಕ್ಷ್ೇತ್ರವೆಂಬುದು ಹುಸಿಯೆ ? ಶಿವಭಕ್ತರಿರ್ದ ದೇಶ ಐವನವೆಂಉದು ಹುಸಿಯೌ ? ಗುಹೇಶ್ವಕಲಿಂಗದಲ್ಲಿ ಎನ್ನ   ಪಕಮಾಕಾಧ್ಯ   ಸಂಗನಬಸವಣ್ಣನ ಕಂಡು ಬದುಕಿದೆನು   ಕಾಣಾ   ಸಿದ್ದಕಾಮಯ್ಯಾ* ಮಪ ಭುದೇವಕು 90 - ShareChat