ShareChat
click to see wallet page
search
*🔥💥ಕಡಬದಲ್ಲಿ ಕಂದಾಯ ನಿರೀಕ್ಷಕ ಲಂಚ ಸ್ವೀಕರಿಸುತ್ತಿದ್ದಾಗ ಬಯಲು – 10 ಸೆಂಟ್ಸ್ ಕನ್ವರ್ಷನ್‌ಗೆ 1000 ರೂ. ಬೇಡಿಕೆ!* https://www.sathyapathanewsplus.com/post/kadaba-kandaya-nireekshaka-lancha-prakarana-2026 *👉🥏 ನಮ್ಮ ಅಧಿಕೃತ WhatsApp ಗ್ರೂಪ್‌ಗ ಈಗಲೇ ಸೇರಿ!* https://tinyurl.com/4f3w9u4h *⭕YouTube* https://tinyurl.com/mpu6k6be 📲 ಸತ್ಯವೇ ನಮ್ಮ ಪಥ… #news #live news karnataka state india #ಜೀವನದ ಸುದ್ಧಿ
news - ShareChat
ಕಡಬದಲ್ಲಿ ಕಂದಾಯ ನಿರೀಕ್ಷಕ ಲಂಚ ಸ್ವೀಕರಿಸುತ್ತಿದ್ದಾಗ ಬಯಲು – 10 ಸೆಂಟ್ಸ್ ಕನ್ವರ್ಷನ್‌ಗೆ 1000 ರೂ. ಬೇಡಿಕೆ!
ಕಡಬ, ಫೆ.17: ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡಿಸಿಕೊಳ್ಳಲು ಸಾರ್ವಜನಿಕರು ಹೈರಾಣಾಗುತ್ತಿರುವ ನಡುವೆಯೇ, ಕಡಬ ತಾಲೂಕಿನ ಕಂದಾಯ ನಿರೀಕ್ಷಕರೊಬ್ಬರು ಲಂಚ ಸ್ವೀಕರಿಸುತ್ತಿರುವ ಆರೋಪ ಬೆಳಕಿಗೆ ಬಂದಿದೆ.ತಾಲೂಕಿನ 10 ಸೆಂಟ್ಸ್ ಭೂಮಿಯ ಕನ್ವರ್ಷನ್ (ಭೂ ಪರಿವರ್ತನೆ) ಪತ್ರಕ್ಕೆ ಸಹಿ ಹಾಕಲು ಸಂಬಂಧಪಟ್ಟ ಕಂದಾಯ ನಿರೀಕ್ಷಕ ಪೃಥ್ವಿ ಎಂಬ ಅಧಿಕಾರಿ ಪ್ರತಿ ಸೆಂಟ್ಸ್‌ಗೆ ₹100ರಂತೆ ಲಂಚದ ಬೇಡಿಕೆ ಇಟ್ಟಿದ್ದಾರೆಯೆಂದು ಆರೋಪಿಸಲಾಗಿದೆ. ಒಟ್ಟು 10 ಸೆಂಟ್ಸ್ ಭೂಮಿಗೆ ₹1000 ಲಂಚ ಕೇಳಲಾಗಿದ್ದು, ಫೆಬ್ರವರಿ 4, 2026ರಂದು ಕಚೇರಿಯಲ್ಲೇ ಹಣ ಸ್ವೀಕರಿಸುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿರುವುದಾಗಿ ತಿಳಿದುಬಂದಿದೆ.ಸಾಮಾನ್ಯ