Sathyapatha news plus
ShareChat
click to see wallet page
@sathyapathanewsplusadmin
sathyapathanewsplusadmin
Sathyapatha news plus
@sathyapathanewsplusadmin
https://www.sathyapathanewsplus.com
ಅಯ್ಯಪ್ಪ ಮಾಲಾಧಾರಿಯ ರಕ್ಷಣೆ #news
news - ShareChat
00:42
ಮೈಸೂರ್ ದಸರಾ 2025 #Mysore #dasara #navarathri #navarathri #🪔 ನವರಾತ್ರಿ ವ್ರತ ಪೂಜೆ ವಿಧಾನ & ನಿಯಮಗಳು
Mysore - ShareChat
00:20
*🔴💥ಮಂಗಳೂರಿಗರಿಗೆ ಡಬಲ್ ಆಘಾತ: ವಂದೇ ಭಾರತ್ ಮಂಗಳೂರು ನಗರಕ್ಕೆ ಇಲ್ಲ, ಗೊಮ್ಮಟೇಶ್ವರ ವೇಳಾಪಟ್ಟಿಗೆ ಕತ್ತರಿ?* https://www.sathyapathanewsplus.com/post/coastal-karnataka-anger-over-vande-bharat-and-gomateshwara-express #news *👉🥏 ನಮ್ಮ ಅಧಿಕೃತ WhatsApp ಗ್ರೂಪ್‌ಗ ಈಗಲೇ ಸೇರಿ!* https://tinyurl.com/4f3w9u4h *⭕YouTube* https://tinyurl.com/mpu6k6be 📲 ಸತ್ಯವೇ ನಮ್ಮ ಪ
news - ShareChat
ಮಂಗಳೂರಿಗರಿಗೆ ಡಬಲ್ ಶಾಕ್: ವಂದೇ ಭಾರತ್‌ ಮಂಗಳೂರು ನಗರಕ್ಕೆ ಇಲ್ಲ, ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ವೇಳಾಪಟ್ಟಿ ಬದಲಾವಣೆ?
ಮಂಗಳೂರು, ಫೆ.11: ಬೆಂಗಳೂರು–ಮಂಗಳೂರು ಮಧ್ಯೆ ವಂದೇ ಭಾರತ್ ರೈಲು ಸಂಚಾರ ಆರಂಭವಾಗಲಿದೆ ಎಂಬ ನಿರೀಕ್ಷೆಯ ನಡುವೆ ಕರಾವಳಿಗರಿಗೆ ಡಬಲ್ ಶಾಕ್ ಎದುರಾಗುವ ಸಾಧ್ಯತೆ ಮೂಡಿದೆ. ಮಂಗಳೂರು ನಗರಕ್ಕೆ ವಂದೇ ಭಾರತ್ ಪ್ರವೇಶಿಸದಿರುವ ಪ್ರಸ್ತಾವನೆ ಜೊತೆಗೆ, ಹಗಲಿನ ಜನಪ್ರಿಯ 16575/16576 ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ರೈಲಿನ ವೇಳಾಪಟ್ಟಿಯನ್ನು ಬದಲಾಯಿಸುವ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.ಮಾಹಿತಿಯ ಪ್ರಕಾರ, ಬೆಂಗಳೂರು–ಗೋವಾ ವಂದೇ ಭಾರತ್ ಎಕ್ಸ್‌ಪ್ರೆಸ್ ಪಡೀಲ್ ಬೈಪಾಸ್ ಮೂಲಕವೇ ಸಂಚರಿಸಲಿದೆ. ಇದರಿಂದ ಮಂಗಳೂರು ಜಂಕ್ಷನ್‌ಗೆ ರೈಲು ಬಾರದಿರುವ ಸಾಧ್ಯತೆ ಇದೆ. ಇದೇ ವೇಳೆ, ಹೊಸ ರೈಲಿನ ವೇಳಾಪಟ್ಟಿಗೆ ಅವಕಾಶ ಕಲ್ಪ
https://www.sathyapathanewsplus.com/post/sbi-cbo-recruitment #👍 ಸ್ಪರ್ಧಾ ಸ್ಫೂರ್ತಿ 👍 #👮 ನೌಕರಿ ತಯಾರಿ 👮 #🎓 ಪರೀಕ್ಷೆ/ಉದ್ಯೋಗ ಸೂಚನೆ 🎓 #💯ಎಕ್ಸಾಮ್ ಪ್ರಶ್ನೋತ್ತರ 💯 #🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠
👍 ಸ್ಪರ್ಧಾ ಸ್ಫೂರ್ತಿ 👍 - ShareChat
00:14
*🔴💥ಬಿಎಸ್ಸಿ ಕ್ರಿಮಿನಾಲಜಿ ಓದುತ್ತಿದ್ದ ಕಾಸರಗೋಡಿನ ಹಿಂದೂ ಯುವತಿ ವಯನಾಡಿನ ಮುಸ್ಲಿಂ ಯುವಕನೊಂದಿಗೆ ಮದುವೆ* https://www.sathyapathanewsplus.com/post/bsc-criminology-student-mangaluru-kerala-escape-wayanad #news *👉🥏 ನಮ್ಮ ಅಧಿಕೃತ WhatsApp ಗ್ರೂಪ್‌ಗ ಈಗಲೇ ಸೇರಿ!* https://tinyurl.com/4f3w9u4h *⭕YouTube* https://tinyurl.com/mpu6k6be 📲 ಸತ್ಯವೇ ನಮ್ಮ ಪಥ…
news - ShareChat
ಬಿಎಸ್ಸಿ ಕ್ರಿಮಿನಾಲಜಿ ಓದುತ್ತಿದ್ದ ಕಾಸರಗೋಡಿನ ಹಿಂದೂ ಯುವತಿ ವಯನಾಡಿನ ಮುಸ್ಲಿಂ ಯುವಕನೊಂದಿಗೆ ಪರಾರಿ......!
ಮಂಗಳೂರು, ಫೆ.11: ಮುಕ್ಕ ಶ್ರೀನಿವಾಸ್ ಕಾಲೇಜಿನಲ್ಲಿ ಬಿಎಸ್ಸಿ ಕ್ರಿಮಿನಾಲಜಿ ಓದುತ್ತಿದ್ದ ಕಾಸರಗೋಡು ಮೂಲದ 22 ವರ್ಷದ ಯುವತಿ ಕೇರಳದ ವಯನಾಡು ಮೂಲದ ಯುವಕನೊಂದಿಗೆ ತೆರಳಿದ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿ ಜೋಡಿಯನ್ನು ವಯನಾಡಿನಲ್ಲಿ ಪತ್ತೆಹಚ್ಚಿದ್ದಾರೆ.ಕಾಸರಗೋಡು ಜಿಲ್ಲೆಯ ಮಧೂರು ಸಮೀಪದ ಮೀಪುಗುರಿ ನಿವಾಸಿಯಾದ ಯುವತಿ ಕಳೆದ ಮೂರು ವರ್ಷಗಳಿಂದ ಮಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಈ ಬಾರಿ ಬಿಎಸ್ಸಿ ಪದವಿ ಪೂರ್ಣಗೊಳಿಸಿದ್ದರೂ, ಸುರತ್ಕಲ್ ಬಳಿಯ ಪೇಯಿಂಗ್ ಗೇಸ್ಟ್ (ಪಿಜಿ) ವಸತಿಯಲ್ಲಿ ತನ್ನ ಸಹಪಾಠಿಗಳೊಂದಿಗೆ ವಾಸವಾಗಿದ
*💥🔴ಇಂಡಿಯಾ–ಪಾಕ್ ಪಂದ್ಯ ಖಚಿತವಾಗುತ್ತಿದ್ದಂತೇ ಕೊಲಂಬೋ ವಿಮಾನ ದರ ಏರಿಕೆ; ಐಸಿಸಿ ಕೋಟಿ ಕೋಟಿ ಲಾಭ* https://www.sathyapathanewsplus.com/post/ind-vs-pak-t20-match-colombo-flight *👉🥏 ನಮ್ಮ ಅಧಿಕೃತ WhatsApp ಗ್ರೂಪ್‌ಗ ಈಗಲೇ ಸೇರಿ!* https://tinyurl.com/4f3w9u4h *⭕YouTube* #news https://tinyurl.com/mpu6k6be 📲 ಸತ್ಯವೇ ನಮ್ಮ ಪ
news - ShareChat
ಭಾರತ–ಪಾಕಿಸ್ತಾನ ಪಂದ್ಯ ಪಕ್ಕಾ ಆಗುತ್ತಿದ್ದಂತೇ ವ್ಯಾಪಾರ ಜ್ವರ; ಕೊಲಂಬೋ ಫ್ಲೈಟ್‌ ದರ ಗಗನಕ್ಕೇರಿಕೆ
ಕ್ರಿಕೆಟ್‌ ಈಗ ಕೇವಲ ಕ್ರೀಡೆಯಷ್ಟೇ ಅಲ್ಲ, ಕೋಟ್ಯಂತರ ಜನರ ಭಾವನೆಗಳ ಜೊತೆಗೆ ಭಾರೀ ವಾಣಿಜ್ಯ ವ್ಯವಹಾರಗಳ ಕೇಂದ್ರವಾಗಿಬಿಟ್ಟಿದೆ. ಅದರಲ್ಲೂ ಭಾರತ–ಪಾಕಿಸ್ತಾನ ನಡುವಿನ ಪಂದ್ಯವೆಂದರೆ ಜಾಗತಿಕ ಮಟ್ಟದಲ್ಲಿ ಅಪಾರ ಆದಾಯ ತಂದುಕೊಡುವ ಹೈವೋಲ್ಟೇಜ್‌ ಈವೆಂಟ್‌. ಈ ಮಾತಿಗೆ ಮತ್ತೊಮ್ಮೆ ಸಾಕ್ಷಿಯೆಂಬಂತೆ, ಐಸಿಸಿ ಟಿ-20 ವಿಶ್ವಕಪ್‌ 2026ರಲ್ಲಿ ಭಾರತ–ಪಾಕಿಸ್ತಾನ ಪಂದ್ಯ ಖಚಿತವಾಗುತ್ತಿದ್ದಂತೇ ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಭಾರೀ ಆದಾಯ ನಷ್ಟದಿಂದ ಪಾರಾಗಿದೆ.ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಆರಂಭದಲ್ಲಿ ಭಾರತದ ವಿರುದ್ಧ ಪಂದ್ಯ ಆಡದಿರುವ ತೀರ್ಮಾನ ಕೈಗೊಂಡಿತ್ತು. ಆದರೆ ಮಿತ್ರ ರಾಷ್ಟ್ರಗಳ ಮನ
*🟥🔰 ಮೆಸ್ಕಾಂ ನೇಮಕಾತಿ 2026: 140 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ* https://www.sathyapathanewsplus.com/post/mescom-job #news
news - ShareChat
ಮೆಸ್ಕಾಂ ನೇಮಕಾತಿ 2026: 140 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (MESCOM) ವತಿಯಿಂದ 2026ನೇ ಸಾಲಿನ ಅಪ್ರೆಂಟಿಸ್ ತರಬೇತಿಗಾಗಿ ಅಧಿಕೃತ ಅಧಿಸೂಚನೆ ಪ್ರಕಟವಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕದ ವಿದ್ಯಾವಂತ ಯುವಕ-ಯುವತಿಯರಿಗೆ ಸರ್ಕಾರಿ ಸ್ವಾಮ್ಯದ ಪ್ರತಿಷ್ಠಿತ ಸಂಸ್ಥೆಯಲ್ಲಿ ಒಂದು ವರ್ಷದ ವೃತ್ತಿ ಅನುಭವ ಪಡೆಯಲು ಇದೊಂದು ಉತ್ತಮ ಅವಕಾಶವಾಗಿದೆ. ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಒಟ್ಟು 140 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆಯ್ಕೆಯಾದ ಅಭ್ಯರ್ಥಿಗಳು ಮಂಗಳೂರಿನಲ್ಲಿ ತರಬೇತಿ ಪಡೆಯಲಿದ್ದಾರೆ. ಆಸಕ್ತರು ನ್ಯಾಷನಲ್ ಅಪ್ರೆಂಟಿಸ್‌ಶಿಪ್ ಟ್ರೈನಿಂಗ್ ಸ್ಕೀಮ್ (NATS) ಪೋರ್ಟಲ್ ಮೂಲಕ ಆನ್‌ಲೈನ್‌
ಮಂಗಳೂರು : ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಡಿಕ್ಕಿ - ಸಹಸವಾರೆ ಸಾವು #news
news - ShareChat
00:29
ಸಂಪೂರ್ಣ ವಿವರಗಳೊಂದಿಗೆ ಪೂರ್ಣ ಸುದ್ದಿಯನ್ನು ಓದಲು ಹಾಗೂ ಅರ್ಜಿ ಸಲ್ಲಿಸಲು 👉 ಸ್ಟೋರಿಯಲ್ಲಿ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ✅ https://www.sathyapathlus.com/post/post-office-jds #🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 #🎓 ಪರೀಕ್ಷೆ/ಉದ್ಯೋಗ ಸೂಚನೆ 🎓 #👍 ಸ್ಪರ್ಧಾ ಸ್ಫೂರ್ತಿ 👍 #👮 ನೌಕರಿ ತಯಾರಿ 👮 #💯ಎಕ್ಸಾಮ್ ಪ್ರಶ್ನೋತ್ತರ 💯
🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 - ShareChat
00:08
*🔳✴️ ಷೇರು ಮಾರುಕಟ್ಟೆಯಲ್ಲಿ ಐತಿಹಾಸಿಕ ಸಂಚಲನ* *✍️ಅಕ್ಷಯ್ ಪುತ್ತೂರು* https://www.sathyapathanewsplus.com/post/share-market-history #news