Sathyapatha news plus
ShareChat
click to see wallet page
@sathyapathanewsplusadmin
sathyapathanewsplusadmin
Sathyapatha news plus
@sathyapathanewsplusadmin
https://www.sathyapathanewsplus.com
*🛑🌳ಅರಣ್ಯ ಇಲಾಖೆಯಲ್ಲಿ PRO ಹುದ್ದೆ ನೇಮಕಾತಿ* https://www.sathyapathanewsplus.com/post/karnataka-forest-department-pro-recruitment-kfwccf-2026 *👉🥏 ನಮ್ಮ ಅಧಿಕೃತ WhatsApp ಗ್ರೂಪ್‌ಗ ಈಗಲೇ ಸೇರಿ!* https://tinyurl.com/4f3w9u4h *⭕YouTube* https://tinyurl.com /mpu6k6be 📲 ಸತ್ಯವೇ ನಮ್ಮ ಪಥ… # #👍 ಸ್ಪರ್ಧಾ ಸ್ಫೂರ್ತಿ 👍 #🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 #💯ಎಕ್ಸಾಮ್ ಪ್ರಶ್ನೋತ್ತರ 💯 #🎓 ಪರೀಕ್ಷೆ/ಉದ್ಯೋಗ ಸೂಚನೆ 🎓 #👮 ನೌಕರಿ ತಯಾರಿ 👮
ಶಕ್ತಿನಗರ (ಕೋರ್ಡೆಲ್ ಬಳಿ) ಚಿರತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ. #news #manglore
news - ShareChat
00:22
*🔥💥ಕಡಬದಲ್ಲಿ ಕಂದಾಯ ನಿರೀಕ್ಷಕ ಲಂಚ ಸ್ವೀಕರಿಸುತ್ತಿದ್ದಾಗ ಬಯಲು – 10 ಸೆಂಟ್ಸ್ ಕನ್ವರ್ಷನ್‌ಗೆ 1000 ರೂ. ಬೇಡಿಕೆ!* https://www.sathyapathanewsplus.com/post/kadaba-kandaya-nireekshaka-lancha-prakarana-2026 *👉🥏 ನಮ್ಮ ಅಧಿಕೃತ WhatsApp ಗ್ರೂಪ್‌ಗ ಈಗಲೇ ಸೇರಿ!* https://tinyurl.com/4f3w9u4h *⭕YouTube* https://tinyurl.com/mpu6k6be 📲 ಸತ್ಯವೇ ನಮ್ಮ ಪಥ… #news #live news karnataka state india #ಜೀವನದ ಸುದ್ಧಿ
news - ShareChat
ಕಡಬದಲ್ಲಿ ಕಂದಾಯ ನಿರೀಕ್ಷಕ ಲಂಚ ಸ್ವೀಕರಿಸುತ್ತಿದ್ದಾಗ ಬಯಲು – 10 ಸೆಂಟ್ಸ್ ಕನ್ವರ್ಷನ್‌ಗೆ 1000 ರೂ. ಬೇಡಿಕೆ!
ಕಡಬ, ಫೆ.17: ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡಿಸಿಕೊಳ್ಳಲು ಸಾರ್ವಜನಿಕರು ಹೈರಾಣಾಗುತ್ತಿರುವ ನಡುವೆಯೇ, ಕಡಬ ತಾಲೂಕಿನ ಕಂದಾಯ ನಿರೀಕ್ಷಕರೊಬ್ಬರು ಲಂಚ ಸ್ವೀಕರಿಸುತ್ತಿರುವ ಆರೋಪ ಬೆಳಕಿಗೆ ಬಂದಿದೆ.ತಾಲೂಕಿನ 10 ಸೆಂಟ್ಸ್ ಭೂಮಿಯ ಕನ್ವರ್ಷನ್ (ಭೂ ಪರಿವರ್ತನೆ) ಪತ್ರಕ್ಕೆ ಸಹಿ ಹಾಕಲು ಸಂಬಂಧಪಟ್ಟ ಕಂದಾಯ ನಿರೀಕ್ಷಕ ಪೃಥ್ವಿ ಎಂಬ ಅಧಿಕಾರಿ ಪ್ರತಿ ಸೆಂಟ್ಸ್‌ಗೆ ₹100ರಂತೆ ಲಂಚದ ಬೇಡಿಕೆ ಇಟ್ಟಿದ್ದಾರೆಯೆಂದು ಆರೋಪಿಸಲಾಗಿದೆ. ಒಟ್ಟು 10 ಸೆಂಟ್ಸ್ ಭೂಮಿಗೆ ₹1000 ಲಂಚ ಕೇಳಲಾಗಿದ್ದು, ಫೆಬ್ರವರಿ 4, 2026ರಂದು ಕಚೇರಿಯಲ್ಲೇ ಹಣ ಸ್ವೀಕರಿಸುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿರುವುದಾಗಿ ತಿಳಿದುಬಂದಿದೆ.ಸಾಮಾನ್ಯ
ಬಲೂಚಿಸ್ಥಾನದಲ್ಲಿ ಬಾರಿ ಸಂಭ್ರಮ #news #🤩ಭಾರತದ ಆಟ🏏 #😍 ಸ್ಪೋರ್ಟ್ಸ್ ವೀಡಿಯೋಸ್
news - ShareChat
00:43
*🔴💥ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ 141 ಸ್ಥಾನ ಗೆಲ್ಲುತ್ತದೆ: ಡಿಕೆ ಶಿವಕುಮಾರ್ ವಿಶ್ವಾಸ* https://www.sathyapathanewsplus.com/post/congress-141-seats-dkshivakumar-confidence *👉🥏 ನಮ್ಮ ಅಧಿಕೃತ WhatsApp ಗ್ರೂಪ್‌ಗ ಈಗಲೇ ಸೇರಿ!* https://tinyurl.com/4f3w9u4h *⭕YouTube* https://tinyurl.com/mpu6k6be 📲 ಸತ್ಯವೇ ನಮ್ಮ ಪಥ… #news
news - ShareChat
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ 141 ಸ್ಥಾನ ಗೆಲ್ಲುತ್ತದೆ: ಡಿಕೆ ಶಿವಕುಮಾರ್ ವಿಶ್ವಾಸ
ಹಾವೇರಿ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 141 ಸ್ಥಾನಗಳನ್ನು ಗೆಲ್ಲಲಿದೆ ಎಂದು ಉಪ ಮುಖ್ಯಮಂತ್ರಿ D. K. Shivakumar ವಿಶ್ವಾಸ ವ್ಯಕ್ತಪಡಿಸಿದರು.ಹಾವೇರಿಯಲ್ಲಿ ಕಾಂಗ್ರೆಸ್ ಸರ್ಕಾರ 1000 ದಿನ ಪೂರೈಸಿದ ಹಿನ್ನೆಲೆ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ಮಹತ್ವದ ಬದಲಾವಣೆಗಳು ಸಂಭವಿಸಿವೆ ಎಂದು ಹೇಳಿದರು.“ನಮ್ಮ ಸರ್ಕಾರಕ್ಕೆ ಸಾವಿರ ದಿನಗಳು ಪೂರ್ಣಗೊಂಡಿವೆ. ಐದು ಗ್ಯಾರಂಟಿ ಯೋಜನೆಗಳು ಕೇವಲ ಕಾಂಗ್ರೆಸ್ ಪಕ್ಷದ ಭರವಸೆಗಳಾಗಿರದೆ, ಜನರ ಜೀವನದಲ್ಲಿ ಬದಲಾವಣೆ ತಂದಿವೆ. ಇದು ಈಗ ದೇಶದ ಗ್ಯಾರಂಟಿಯಾಗಿದೆ,” ಎಂದು ಅವರು ಹೇಳಿದರು.ಸರ್ಕಾರದ ವಿರುದ್ಧ ಕ
https://www.sathyapathanewsplus.com/post/shreelaxmi-wins-4-medals-international-masters-abu-dhabi-india-pride #news
https://www.sathyapathanewsplus.com/post/shreelaxmi-wins-4-medals-international-masters-abu-dhabi-india-pride #news
news - sathyapathanewsplus com aler (ಖಯu SPORTPRESENNED M ಸತ್ಯಪದ Hewsmilus Va 0 "NDIA 9 ಅಬುಧಾಬಿಯಲ್ಲಿ ಅಂತರರಾಷ್ಟ್ರೀಯ Seog& ಮಟ್ಟದಲ್ಲಿ ಮಿಂಚಿದ   ವಿಟ್ಲದ International Masters Games Association 3godod ಆಯೋಜಿಸಲ್ಪಟ್ಟ ಕ್ರೀಡಾಕೂಟವು [ohammad Bin Zayed City Swimmins Podl ನಲ್ಲಿ ನಡೆಯಿತು . ಭಾರತವನ್ನು ಪ್ರತಿನಿಧಿಸಿದ  ಶ್ರೀಲಕ್ಷ್ಮಿಅವರು ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.200 నాల్కు ' ಅತ್ಯುತ್ತಮ ಪ್ರದರ್ಶನ ನೀಡಿ బటరాఖ్సళి ' ಸ್ಪರ್ಧೆಯಲ್ಲಿ ಚಿನ್ನದ ಪದಕ, % ಬಟರ್ಫ್ಲೈ ; ಬ್ರೆಸ್ಟ್ಸ್ಟ್ರೋಕ್ ಹಾಗೂ 100 ಮೀ . ಸ್ಪರ್ಧೆಗಳಲ್ಲಿ ಬೆಳ್ಳಿ ಪದಕ, 200 ಮೀ ಬ್ರೆಸ್ಟ್ಸ್ಟ್ರೋಕ್ನಲ್ಲಿ ಕಂಚಿನ ಪದಕ ಗಳಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ. 100 &% ಸತ್ಯಪಥನ್ಯೂಸ್ಪ್ಲಸ್ Mb|.9880834166 sathyapathanewsplus com aler (ಖಯu SPORTPRESENNED M ಸತ್ಯಪದ Hewsmilus Va 0 "NDIA 9 ಅಬುಧಾಬಿಯಲ್ಲಿ ಅಂತರರಾಷ್ಟ್ರೀಯ Seog& ಮಟ್ಟದಲ್ಲಿ ಮಿಂಚಿದ   ವಿಟ್ಲದ International Masters Games Association 3godod ಆಯೋಜಿಸಲ್ಪಟ್ಟ ಕ್ರೀಡಾಕೂಟವು [ohammad Bin Zayed City Swimmins Podl ನಲ್ಲಿ ನಡೆಯಿತು . ಭಾರತವನ್ನು ಪ್ರತಿನಿಧಿಸಿದ  ಶ್ರೀಲಕ್ಷ್ಮಿಅವರು ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.200 నాల్కు ' ಅತ್ಯುತ್ತಮ ಪ್ರದರ್ಶನ ನೀಡಿ బటరాఖ్సళి ' ಸ್ಪರ್ಧೆಯಲ್ಲಿ ಚಿನ್ನದ ಪದಕ, % ಬಟರ್ಫ್ಲೈ ; ಬ್ರೆಸ್ಟ್ಸ್ಟ್ರೋಕ್ ಹಾಗೂ 100 ಮೀ . ಸ್ಪರ್ಧೆಗಳಲ್ಲಿ ಬೆಳ್ಳಿ ಪದಕ, 200 ಮೀ ಬ್ರೆಸ್ಟ್ಸ್ಟ್ರೋಕ್ನಲ್ಲಿ ಕಂಚಿನ ಪದಕ ಗಳಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ. 100 &% ಸತ್ಯಪಥನ್ಯೂಸ್ಪ್ಲಸ್ Mb|.9880834166 - ShareChat
*🛑🏏T20WC: ಜಿಂಬಾಬೈ ಎದುರು ಹೀನಾಯವಾಗಿ ಸೋತ ಆಸಿಸ್* https://www.sathyapathanewsplus.com/post/zimbabwe-beat-australia-t20wc *👉🥏 ನಮ್ಮ ಅಧಿಕೃತ WhatsApp ಗ್ರೂಪ್‌ಗ ಈಗಲೇ ಸೇರಿ!* https://tinyurl.com/4f3w9u4h *⭕YouTube* https://tinyurl.com/mpu6k6be 📲 ಸತ್ಯವೇ ನಮ್ಮ ಪಥ… #sathyapatha #news