ShareChat
click to see wallet page
search
#🔥ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುಣ್ಯಸ್ಮರಣೆ🙏 ಹರ ಹರ ಮಹಾದೇವ ಜೈ ರಾಯಣ್ಣ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮಹಾ ದೇಶಪ್ರೇಮಿ ಕರುನಾಡಲ್ಲಿ ಬ್ರಿಟಿಷರನ್ನು ನಡುಗಿಸಿದ್ದ ಕಿತ್ತೂರು ಸಾಮ್ರಾಜ್ಯದ ಅಪ್ರತಿಮ ಸ್ವಾತಂತ್ರ್ಯ ಸೇನಾನಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಪುಣ್ಯಸ್ಮರಣೆಯಂದು ಶತಶತ ಪ್ರಣಾಮಗಳು. ರಾಯಣ್ಣನ ಸ್ವಾಮಿನಿಷ್ಠೆ ಹಾಗೂ ಬ್ರಿಟಿಷರ ವಿರುದ್ಧದ ಹೋರಾಟ ಇಂದಿಗೂ ನಮಗೆಲ್ಲರಿಗೂ ಮಾದರಿಯಾಗಿದೆ. ಎನ್ನುವುದು ನಮ್ಮೆಲ್ಲರ ಕಲಿಕೆಯಾಗಲಿ ಎನ್ನುತ್ತಾ ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
🔥ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುಣ್ಯಸ್ಮರಣೆ🙏 - ಜನವಲಿ २६ 0 ಸ್ವಾತಂತ್ರ್ಯ ಹೋರಾಟಗಾರ; ಕಿತ್ತೂರನ ವೀರ ಸೇನಾನಿ; ಹೆಮ್ಮೆಯ ಕನ್ೃಟಿಗ సెంగింఆి శరంకివిరే రాయణ్ణ ೮ವರ ೊದ್ಯಿಕ್ಕರಣೆಯಂರು ಗೌರರಕೂದರ ನರನಗಳು; ಜನವಲಿ २६ 0 ಸ್ವಾತಂತ್ರ್ಯ ಹೋರಾಟಗಾರ; ಕಿತ್ತೂರನ ವೀರ ಸೇನಾನಿ; ಹೆಮ್ಮೆಯ ಕನ್ೃಟಿಗ సెంగింఆి శరంకివిరే రాయణ్ణ ೮ವರ ೊದ್ಯಿಕ್ಕರಣೆಯಂರು ಗೌರರಕೂದರ ನರನಗಳು; - ShareChat