ShareChat
click to see wallet page
search
ಬಯಲಲ್ಲಿ ಬಯಲಾದ ಪರಿ! ಬಯಲು ಬಯಲನೇ ಬಿತ್ತಿ ಬಯಲು ಬಯಲನೇ ಬೆಳೆದು ಬಯಲು ಬಯಲಲ್ಲಿ ಬಯಯಲಾಯಿತ್ತಯ್ಯಾ..!! ಮಣ್ಣು ಗೆದ್ದವರು ಮಣ್ಣಲ್ಲಿ ಹೋಗಿದ್ದಾರೆ, ಆದರೆ ಮನಸ್ಸು ಗೆದ್ದವರು ಮಹಾತ್ಮರಾಗಿದ್ದಾರೆ. ಕಾಯಕಯೋಗಿ, ತ್ರಿವಿಧ ದಾಸೋಹಿ, ಪದ್ಮಭೂಷಣ ಪರಮ ಪೂಜ್ಯ ಲಿಂ. ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳ ಪುಣ್ಯ ಸ್ಮರಣೆಯಂದು ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. ಅನ್ನ, ಅಕ್ಷರ, ಜ್ಞಾನ ತ್ರಿವಿಧ ದಾಸೋಹದ ಮೂಲಕ ಲಕ್ಷಾಂತರ ಮಕ್ಕಳ ಭವಿಷ್ಯ ಬಾಳಿಗೆ ಬೆಳಕಾದ ಶತಮಾನದ ಸಂತ ಸಾಧನೆ ಸದಾ ಸ್ಮರಣೀಯ. ಶ್ರೀಗಳ ಪುಣ್ಯಸ್ಮರಣೆಯ ಈ ದಿನವನ್ನು ದಾಸೋಹ ದಿನವನ್ನಾಗಿ ಆಚರಿಸಲಾಗುತ್ತಿದೆ. ಪೂಜ್ಯರ ಬದುಕಿನ ಹಾದಿ ನಮ್ಮೆಲ್ಲರಿಗೂ ಆದರ್ಶ.. #ದಾಸೋಹ_ದಿನ #ಶಿವಕುಮಾರ_ಸ್ವಾಮೀಜಿ #ಸಿದ್ಧಗಂಗಿ #ಮಠ #ತುಮಕೂರು #tumakur #siddaganga #mutt #shuvakumara #swamiji #🔱 ಭಕ್ತಿ ಲೋಕ
🔱 ಭಕ್ತಿ ಲೋಕ - ರಶದ 9 8 ದಿನದ ಮಾತು ಒ 1- ஓ 8 ಚಿತ್ರದುರ್ಗ ' 3or ಯುವ ` ಸಮಾನತೆಯ ಹರಿಕಾರ ತ್ರಿವಿಧ ದಾಸೋಹಿ;  ಪದ್ಕಭೂಪಣ శ్రిశ్రిశ్రిఃశివదేమర0 ಸ್ವಾಮೀಜಿ ಅವರ ಪುಣ್ಯಸ್ಮರಣೆಯಂದು ಅನಂತ ನಮನಗಳು ಮೈಲನಹಳ್ಳಿ ದಿನೇಶ್ ಕುಮಾಠ್ @( ಜಿಲ್ಲಾ ( ಅಧ್ಯಕ್ಷರ ಚಿತ್ರದುರ್ಗೆ  @చేటేటీే ಭಾರತ ವೀರಶೈವ ಲಿಂಗಾಯತ ಮಹಾಸಭಾ (ಠ ಅಖಿಲ ರಶದ 9 8 ದಿನದ ಮಾತು ಒ 1- ஓ 8 ಚಿತ್ರದುರ್ಗ ' 3or ಯುವ ` ಸಮಾನತೆಯ ಹರಿಕಾರ ತ್ರಿವಿಧ ದಾಸೋಹಿ;  ಪದ್ಕಭೂಪಣ శ్రిశ్రిశ్రిఃశివదేమర0 ಸ್ವಾಮೀಜಿ ಅವರ ಪುಣ್ಯಸ್ಮರಣೆಯಂದು ಅನಂತ ನಮನಗಳು ಮೈಲನಹಳ್ಳಿ ದಿನೇಶ್ ಕುಮಾಠ್ @( ಜಿಲ್ಲಾ ( ಅಧ್ಯಕ್ಷರ ಚಿತ್ರದುರ್ಗೆ  @చేటేటీే ಭಾರತ ವೀರಶೈವ ಲಿಂಗಾಯತ ಮಹಾಸಭಾ (ಠ ಅಖಿಲ - ShareChat