ShareChat
click to see wallet page
search
#📖 ಕಲಿ ಕನ್ನಡ 📖
📖 ಕಲಿ ಕನ್ನಡ 📖 - 2 న ವ್ಯಾಕರಣ ಗುರು ಕನ್ಷಡಸಹಾಯಕಪಾಧ್ಯಾಹ ಆಜ್ಜಂಪರ ಸಪ್ತದ ಕಾಲಜು anandajjampura@gmailcom ನರವಾದೂ ಶುದ್ಧ, ಸಿದ್ಧ,  ಪ್ರಸಿದ್ಧ,  ಮಹಾಪ್ರಸಾದವನ್ನು   ಪಡೆದು " ಕ್ರಮವಾಗಿ ಅವರಿಂದ ಪರಿಪೂರ್ಣಳಾದೆ ಎಂದಿದ್ದಾಳೆ: సెంశెల్బ; ಲಿಂಗ   ವ್ಯವಹಾರ; ಲಿಂಗ' ಅಂಗದಮೇಲಣ ಮನದಮೇಲಣ ]. ಭಾವದ ಮೇಲಣ ಲಿಂಗ ಭ್ರಾಂತುತತ್ವ గురువాదనయ్యా బనవణ్ణను: ಗುರುವಿಂಗೆ ಗುರುವಾಗಿ ಎನಗೆ' 2 భర్తనాది; లింగవాది గురువాది; ಜಂಗಮವಾದೆ; ಶಿವನೆ; ನೀನು 3 ಗುರುವಾಗಿದ್ದು ಭಕ್ತನೊಳಡಗಿದೆ:  30. ನಾಗಲಾಂಬಿಕೆ (ಅಕ್ಕನಾಗವ್ಮ) ಬಸವಣ್ಣನ ಸೋದರಿಯಾದ ನಾಗಲಾಂಬಿಕೆಯು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಮಾದರಸ, ಮಾದಲಾಂಬಿಕೆಯರ ವಗಳಾಗಿ ಹುಟ್ಟಿದಳು: ಜೀವನದಲ್ಲಿ 11506   శాలదల్లిద్ద ಇವಳು   ತನ್ನ   ಪೂರ್ವಾರ್ಧ ಕ್ರಿಶ್ಸು: ಬಸವಣ್ಣನನ್ನು ರೂಪಿಸಿದರೆ; ಉತ್ತರಾರ್ಧದಲ್ಲಿ ಮಗನಾದ ಚನ್ನಬಸವಣ್ಣನನ್ನು ರೂಪಿಸಿದ್ದಾಳೆ. ಇವಳ ಪತಿ ಶಿವದೇವನೆಂದು ಶೈವ ಪುರಾಣಗಳಿಂದ ತಿಳಿದುಬರುತ್ತದೆ: ಕಲ್ಯಾಣನಗರದ ಅನುಭವವಂಟಪದಲ್ಲಿ ಅನನ್ಯ ಪಾತ್ರವಹಿಸಿದ ಈಕೆ ಕಲ್ಯಾಣಕ್ರಾಂತಿಯ ಸಂದರ್ಭದಲ್ಲಿ ಶರಣಬಳಗದ ನೇತೃತ್ವ ವಹಿಸಿ ವಚನಸಾಹಿತ್ಯ ಕಟ್ಟುಗಳ ರಕ್ಷಣೆ ಹೊತ್ತು ದಕ್ಷಿಣಕ್ಕೆ ಬಂದು ಉಳಿವಿಯಲ್ಲಿ ಇದ್ದು, ಚೆನ್ನಬಸವಣ್ಣನವರು ಲಿಂಗೈಕ್ಯರಾದ మలి నులియి   బెందెయ్యినవం ಜೊತೆ   ಸಂಚರಿಸುತ್ತ  ಚಿಕ್ಕಮಗಳೂರಿನ' ತರೀಕೆರೆ ಬಳಿಯ ಎಣ್ಣೇಹೊಳೆ ಎಂಬಲ್ಲಿಗೆ ಬಂದು ಅಲ್ಲಿ ಲಿಂಗೈಕ್ಯಳಾಗುತ್ತಾಳೆ: ಇಲ್ಲಿ ಈಕೆಯ ಸಮಾಧಿ ಗದ್ದುಗೆ; ಅದರ ಮೇಲೊಂದು ಚಿಕ್ಕ ಗುಡಿ ಕಟ್ಟಲಾಗಿದೆ: ಅಕ್ಕನಾಗಮ್ಮ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ನಾಗಲಾಂಬಿಕೆ 'ಬಸವಣ್ಣಪಿಯ' ಅಂಕಿತದಲ್ಲಿ   ವಚನಗಳನ್ನು   ಬರೆದಿದ್ದು . జిన్ననింగయ్య' ಈಗ 14 ఎంబ ವಚನಗಳು ಲಭ್ಯವಾಗಿವೆ. ಬಸವಣ್ಣನವರ ಸ್ತುತಿಪರವಾದ ವಚನಗಳೇ ಹೆಚ್ಚಾಗಿವೆ:  ಬಸವಣ್ಣನಿಂದ ತನ್ನ ಭವ ನಾಶವಾಯಿತೆಂದು ಹೇಳಿಕೊಂಡಿದ್ದಾಳೆ. ಇವಳು ಶಿವಶರಣೆಯಾಗಿ, ಶರಣರ ನಿರ್ಮಾತೃವಾಗಿ, ಶರಣರ ಅಕ್ಕರೆಗೆ ಪ್ರೀತಿಪಾತ್ರಳಾಗಿ; ವಚನಸಾಹಿತ್ಯದ ರಕ್ಷಕಿಯಾಗಿ ಸುಪ್ರಸಿದ್ಧಳಾಗಿದ್ದಾಳೆ. ಮುಂದುವರಿಯುತದೆ 2 న ವ್ಯಾಕರಣ ಗುರು ಕನ್ಷಡಸಹಾಯಕಪಾಧ್ಯಾಹ ಆಜ್ಜಂಪರ ಸಪ್ತದ ಕಾಲಜು anandajjampura@gmailcom ನರವಾದೂ ಶುದ್ಧ, ಸಿದ್ಧ,  ಪ್ರಸಿದ್ಧ,  ಮಹಾಪ್ರಸಾದವನ್ನು   ಪಡೆದು " ಕ್ರಮವಾಗಿ ಅವರಿಂದ ಪರಿಪೂರ್ಣಳಾದೆ ಎಂದಿದ್ದಾಳೆ: సెంశెల్బ; ಲಿಂಗ   ವ್ಯವಹಾರ; ಲಿಂಗ' ಅಂಗದಮೇಲಣ ಮನದಮೇಲಣ ]. ಭಾವದ ಮೇಲಣ ಲಿಂಗ ಭ್ರಾಂತುತತ್ವ గురువాదనయ్యా బనవణ్ణను: ಗುರುವಿಂಗೆ ಗುರುವಾಗಿ ಎನಗೆ' 2 భర్తనాది; లింగవాది గురువాది; ಜಂಗಮವಾದೆ; ಶಿವನೆ; ನೀನು 3 ಗುರುವಾಗಿದ್ದು ಭಕ್ತನೊಳಡಗಿದೆ:  30. ನಾಗಲಾಂಬಿಕೆ (ಅಕ್ಕನಾಗವ್ಮ) ಬಸವಣ್ಣನ ಸೋದರಿಯಾದ ನಾಗಲಾಂಬಿಕೆಯು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಮಾದರಸ, ಮಾದಲಾಂಬಿಕೆಯರ ವಗಳಾಗಿ ಹುಟ್ಟಿದಳು: ಜೀವನದಲ್ಲಿ 11506   శాలదల్లిద్ద ಇವಳು   ತನ್ನ   ಪೂರ್ವಾರ್ಧ ಕ್ರಿಶ್ಸು: ಬಸವಣ್ಣನನ್ನು ರೂಪಿಸಿದರೆ; ಉತ್ತರಾರ್ಧದಲ್ಲಿ ಮಗನಾದ ಚನ್ನಬಸವಣ್ಣನನ್ನು ರೂಪಿಸಿದ್ದಾಳೆ. ಇವಳ ಪತಿ ಶಿವದೇವನೆಂದು ಶೈವ ಪುರಾಣಗಳಿಂದ ತಿಳಿದುಬರುತ್ತದೆ: ಕಲ್ಯಾಣನಗರದ ಅನುಭವವಂಟಪದಲ್ಲಿ ಅನನ್ಯ ಪಾತ್ರವಹಿಸಿದ ಈಕೆ ಕಲ್ಯಾಣಕ್ರಾಂತಿಯ ಸಂದರ್ಭದಲ್ಲಿ ಶರಣಬಳಗದ ನೇತೃತ್ವ ವಹಿಸಿ ವಚನಸಾಹಿತ್ಯ ಕಟ್ಟುಗಳ ರಕ್ಷಣೆ ಹೊತ್ತು ದಕ್ಷಿಣಕ್ಕೆ ಬಂದು ಉಳಿವಿಯಲ್ಲಿ ಇದ್ದು, ಚೆನ್ನಬಸವಣ್ಣನವರು ಲಿಂಗೈಕ್ಯರಾದ మలి నులియి   బెందెయ్యినవం ಜೊತೆ   ಸಂಚರಿಸುತ್ತ  ಚಿಕ್ಕಮಗಳೂರಿನ' ತರೀಕೆರೆ ಬಳಿಯ ಎಣ್ಣೇಹೊಳೆ ಎಂಬಲ್ಲಿಗೆ ಬಂದು ಅಲ್ಲಿ ಲಿಂಗೈಕ್ಯಳಾಗುತ್ತಾಳೆ: ಇಲ್ಲಿ ಈಕೆಯ ಸಮಾಧಿ ಗದ್ದುಗೆ; ಅದರ ಮೇಲೊಂದು ಚಿಕ್ಕ ಗುಡಿ ಕಟ್ಟಲಾಗಿದೆ: ಅಕ್ಕನಾಗಮ್ಮ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ನಾಗಲಾಂಬಿಕೆ 'ಬಸವಣ್ಣಪಿಯ' ಅಂಕಿತದಲ್ಲಿ   ವಚನಗಳನ್ನು   ಬರೆದಿದ್ದು . జిన్ననింగయ్య' ಈಗ 14 ఎంబ ವಚನಗಳು ಲಭ್ಯವಾಗಿವೆ. ಬಸವಣ್ಣನವರ ಸ್ತುತಿಪರವಾದ ವಚನಗಳೇ ಹೆಚ್ಚಾಗಿವೆ:  ಬಸವಣ್ಣನಿಂದ ತನ್ನ ಭವ ನಾಶವಾಯಿತೆಂದು ಹೇಳಿಕೊಂಡಿದ್ದಾಳೆ. ಇವಳು ಶಿವಶರಣೆಯಾಗಿ, ಶರಣರ ನಿರ್ಮಾತೃವಾಗಿ, ಶರಣರ ಅಕ್ಕರೆಗೆ ಪ್ರೀತಿಪಾತ್ರಳಾಗಿ; ವಚನಸಾಹಿತ್ಯದ ರಕ್ಷಕಿಯಾಗಿ ಸುಪ್ರಸಿದ್ಧಳಾಗಿದ್ದಾಳೆ. ಮುಂದುವರಿಯುತದೆ - ShareChat