ShareChat
click to see wallet page
search
#⚫14 ಫೆಬ್ರವರಿ ಬ್ಲಾಕ್ ಡೇ💔 ದಕ್ಷ ಆಡಳಿತ ನೀಡಿ ರಾಜ್ಯದ ಏಳಿಗೆಗೆ ಶ್ರಮಿಸಿದ, ಗ್ರಾಮೀಣ ಜನರ ಉದ್ಧಾರಕ್ಕೆ ದುಡಿದ, ಸರಳತೆ, ಪ್ರಾಮಾಣಿಕತೆಯಿಂದ ಜನಮನ ಗೆದ್ದಿದ್ದ ವಿಧಾನಸೌಧ ನಿರ್ಮಾತೃ ಮಾಜಿ ಮುಖ್ಯಮಂತ್ರಿಗಳಾದ ಶ್ರೀ #ಕೆಂಗಲ್_ಹನುಮಂತಯ್ಯ ಅವರ 116ನೇ ಜನ್ಮ ಜಯಂತಿಯಂದು ಅವರಿಗೆ ನಮ್ಮ‌ ನಮನಗಳು.. ಇವರ ರಾಜಕೀಯ ಸೇವೆಯನ್ನು ಎಲ್ಲರೂ ಸ್ಮರಿಸೋಣ. #ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
⚫14 ಫೆಬ್ರವರಿ ಬ್ಲಾಕ್ ಡೇ💔 - m ಏಕೀಕರಣಕ್ಕೆ ಅಪಾರವಾಗಿ ಕರ್ನಾಟಕದ ಶ್ರಮಿಸಿದ ವಧಾನಸೌಧದ ನಿರ್ಮಾತೃ ಹನುಮಂತಯ್ಯ , ಶೀ ಕೆಂದಲ್ ಅವರ ಜನದಿನದ ಸರಣೆಗಳು: m ಏಕೀಕರಣಕ್ಕೆ ಅಪಾರವಾಗಿ ಕರ್ನಾಟಕದ ಶ್ರಮಿಸಿದ ವಧಾನಸೌಧದ ನಿರ್ಮಾತೃ ಹನುಮಂತಯ್ಯ , ಶೀ ಕೆಂದಲ್ ಅವರ ಜನದಿನದ ಸರಣೆಗಳು: - ShareChat