ಯಾವುದು ನಮಗೆ ಒಳಿತಲ್ಲವೋ ಅದನ್ನು ದೇವರೇ ನಮ್ಮಿಂದ ದೂರ ಮಾಡುತ್ತಾನೆ…. ಏಕೆಂದರೆ ನಮಗೆ ತಿಳಿಯದ ಅದೆಷ್ಚೋ ಸತ್ಯಗಳು ಅವನಿಗೆ ತಿಳಿದಿರುತ್ತವೆ…..ಆದ್ದರಿಂದ ಅದು ಶಿಕ್ಷೆಯಲ್ಲ..ಬದಲಾಗಿ ರಕ್ಷಣೆ..ಅದನ್ನರಿಯದೆ ನಾವು ದೇವರನ್ನು ದೂಷಿಸುತ್ತೇವೆ..ಅದು ಅರಿವಾದಾಗ ದೇವರಿಗೆ ಶರಣಾಗಿಬಿಡುತ್ತೇವೆ.. ನಿಜ ಅಲ್ವಾ…ರಾಯರಿದ್ದಾರೆ....🙏🙏#🙏ನಮಸ್ಕಾರ


