ShareChat
click to see wallet page
search
ಯಾವುದು ನಮಗೆ ಒಳಿತಲ್ಲವೋ ಅದನ್ನು ದೇವರೇ ನಮ್ಮಿಂದ ದೂರ ಮಾಡುತ್ತಾನೆ…. ಏಕೆಂದರೆ ನಮಗೆ ತಿಳಿಯದ ಅದೆಷ್ಚೋ ಸತ್ಯಗಳು ಅವನಿಗೆ ತಿಳಿದಿರುತ್ತವೆ…..ಆದ್ದರಿಂದ ಅದು ಶಿಕ್ಷೆಯಲ್ಲ..ಬದಲಾಗಿ ರಕ್ಷಣೆ..ಅದನ್ನರಿಯದೆ ನಾವು ದೇವರನ್ನು ದೂಷಿಸುತ್ತೇವೆ..ಅದು ಅರಿವಾದಾಗ ದೇವರಿಗೆ ಶರಣಾಗಿಬಿಡುತ್ತೇವೆ.. ನಿಜ ಅಲ್ವಾ…ರಾಯರಿದ್ದಾರೆ....🙏🙏#🙏ನಮಸ್ಕಾರ
🙏ನಮಸ್ಕಾರ - ShareChat