ಜೀವನದಲ್ಲಿ ಕೆಲವೊಮ್ಮೆ ಭಯ, ಸಂಶಯ, ನಿರಾಸೆ ನಮ್ಮ ಮನಸ್ಸನ್ನು ಹಿಡಿದುಕೊಳ್ಳುತ್ತವೆ.
ಆದರೆ ಅದು ನಮ್ಮ ನಿಜಸ್ವರೂಪವಲ್ಲ.
ದೌರ್ಬಲ್ಯವು ನಮ್ಮ ಶಕ್ತಿ ಅಲ್ಲ,
ಅದು ಕೇವಲ ತಾತ್ಕಾಲಿಕ ಮೋಡ.
ಭಗವಂತನು ಹೇಳುವಂತೆ —
“ನಿನ್ನ ಹೃದಯದ ದೌರ್ಬಲ್ಯವನ್ನು ಬಿಟ್ಟು ಎದ್ದು ನಿಲ್ಲು.”
ಸಮಸ್ಯೆ ದೊಡ್ಡದಿರಬಹುದು,
ಪರಿಸ್ಥಿತಿ ಕಠಿಣವಾಗಿರಬಹುದು,
ಆದರೆ ನೀನು ಅದರಿಗಿಂತ ದೊಡ್ಡವನು.
ಧೈರ್ಯವೇ ಭಕ್ತನ ಆಭರಣ.
ನಂಬಿಕೆಯೇ ಆತ್ಮಶಕ್ತಿಯ ಮೂಲ.
🤗♾️🙏❣️#🙏ನಮಸ್ಕಾರ #💐ಗುರುವಾರದ ಶುಭಾಶಯಗಳು #🌅Good Morning🍵