ShareChat
click to see wallet page
search
ಮಹಾಭಾರತ ಯುದ್ಧ ನಡೆಯೋದಕ್ಕೆ ಭೀಷ್ಮರು ಹೇಗೆ ಕಾರಣರಾದರು.? #Mahabharata #Bhishma #🔱 ಭಕ್ತಿ ಲೋಕ
🔱 ಭಕ್ತಿ ಲೋಕ - ShareChat
ಮಹಾಭಾರತ ಯುದ್ಧಕ್ಕೆ ಶಕುನಿ ಮಾತ್ರನಲ್ಲ, ಭೀಷ್ಮರೂ ಕಾರಣ.! ಹೇಗೆ ಗೊತ್ತಾ.?
ಮಹಾಭಾರತದಲ್ಲಿ ಕುತಂತ್ರ, ಅಧರ್ಮದ ಬಗ್ಗೆ ಹೇಳಿದಾಗೆಲ್ಲಾ ನಮಗೆ ದುರ್ಯೋಧನ ಮತ್ತು ಶಕುನಿಯ ಹೆಸರು ನೆನಪಿಗೆ ಬರುವುದು. ಹೆಚ್ಚಿನವರು ಮಹಾಭಾರತ ಯುದ್ಧಕ್ಕೆ ಶಕುನಿಯೇ ಮುಖ್ಯ ಕಾರಣೀಕರ್ತ ಎಂದು ಭಾವಿಸುತ್ತಾರೆ. ಆದರೆ, ಶಕುನಿ ಮಾತ್ರವಲ್ಲ, ಭೀಷ್ಮರು ಮಹಾಭಾರತ ಯುದ್ಧ ನಡೆಯುವುದಕ್ಕೆ ಕಾರಣರಾಗಿದ್ದರು. ಹೇಗೆ ಗೊತ್ತಾ.? ಮಹಾಭಾರತ ಯುದ್ಧ ನಡೆಯೋದಕ್ಕೆ ಭೀಷ್ಮರು ಹೇಗೆ ಕಾರಣರಾದರು.?