ಜನರ ಪರ ನಿಲ್ಲದ ಬಿಜೆಪಿ ಸಂಸದರು ಪಕ್ಷಾತೀತವಾಗಿ ಆತ್ಮಪರಿಶೀಲನೆ ಮಾಡಲಿ:ಕೆ.ಪಿ. ಸಂಪತ್ ಕುಮಾರ್. -
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ ಜ. 24: ಬಿಜೆಪಿಯವರ ಡೋಂಗಿತನವನ್ನು ನೇರವಾಗಿ ಪ್ರಶ್ನಿಸುವ ಕಾಂಗ್ರೆಸ್ ಪಕ್ಷದ ಧೀಮಂತ ನಾಯಕರಾದ ಬಿ.ಕೆ. ಹರಿಪ್ರಸಾದ್ರವರ ದಿಟ್ಟತನವನ್ನು ಪ್ರಶ್ನಿಸುವಂತಹ ನೈತಿಕತೆಯನ್ನು ಹೊಂದಿರುವ ಯಾವುದೇ ನಾಯಕನು ಬಿಜೆಪಿಯಲ್ಲಿ…