ShareChat
click to see wallet page
search
ಕಿನ್ನರಿ ಬ್ರಹ್ಮಯ್ಯ ನವರ ವಚನ.. #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ
ಬಸವಣ್ಣನವರ ವಚನಗಳು - ಶರಣಾರ್ಥಿ ಶರಣಾರ್ಥಿ ಎಲೆ ನಮ್ಮವ್ವ, ಶರಣಾರ್ಥಿ ಶರಣಾರ್ಥಿ ಕರುಣ ಸಾಗರ ನಿಧಿಯೆ; ದಯಾಮೂರ್ತಿ ತಾಯೆ; ಶರಣಾರ್ಥಿ! ಮಹಾಲಿಂಗ ತ್ರಿಪುರಾಂತಕನೊಡ್ಡಿದ ತೊಡಕು;  ನೀವು ಬಿಡಿಸಿದರಾಗಿ ನಿಮ್ಮ ದಯದಿಂದ, ನಾನು ಹುಲಿನೆಕ್ಕಿ ಬದುಕಿದೆನು  ಶರಣಾರ್ಥಿ ಶರಣಾರ್ಥಿ ತಾಯೆ: ~శిన్నరి బద్మయ్యం ಶರಣಾರ್ಥಿ ಶರಣಾರ್ಥಿ ಎಲೆ ನಮ್ಮವ್ವ, ಶರಣಾರ್ಥಿ ಶರಣಾರ್ಥಿ ಕರುಣ ಸಾಗರ ನಿಧಿಯೆ; ದಯಾಮೂರ್ತಿ ತಾಯೆ; ಶರಣಾರ್ಥಿ! ಮಹಾಲಿಂಗ ತ್ರಿಪುರಾಂತಕನೊಡ್ಡಿದ ತೊಡಕು;  ನೀವು ಬಿಡಿಸಿದರಾಗಿ ನಿಮ್ಮ ದಯದಿಂದ, ನಾನು ಹುಲಿನೆಕ್ಕಿ ಬದುಕಿದೆನು  ಶರಣಾರ್ಥಿ ಶರಣಾರ್ಥಿ ತಾಯೆ: ~శిన్నరి బద్మయ్యం - ShareChat