ShareChat
click to see wallet page
search
"ಹಾಲ ತೊರೆಗೆ ಬೆಲ್ಲದ ಕೆಸರು ಸಕ್ಕರೆಯ ಮಳಲು ತವರಾಜದ ನೊರೆ ತೆರೆಯಂತೆ ಆದ್ಯರ ವಚನವಿರಲು ಬೇರೆ ಬಾವಿಯ ತೋಡಿ ಉಪ್ಪನೀರನುಂಬವನ ವಿಧಿಯಂತೆ ಆಯಿತ್ತೆನ್ನ ಮತಿ ಕೂಡಲಸಂಗಮದೇವಾ.. ✍️ ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳// #ವಚನಗಳು #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು
ಶರಣ ಸಾಹಿತ್ಯ - ಹಾಲ ತೂರೆಗೆ ಬೆಲ್ಲದ శినెర ಸಕ್ಕರೆಯ ಮಳಲು ತವರಾಜದ ನೂರೆ ತೆರೆಯಂತೆ ஒசல ಆದ್ಯರ ವಚನವಿರಲು ಬೇರೆ ಬಾವಿಯ ತೋಡಿ ಉಪ್ಪನೀರನುಂಬವನ ವಿಧಿಯಂತೆ ಆಂತ್ತೆನ್ನ ಮತಿ ಕೂಡಲಸಂಗಮದೇವಾ ಹಾಲ ತೂರೆಗೆ ಬೆಲ್ಲದ శినెర ಸಕ್ಕರೆಯ ಮಳಲು ತವರಾಜದ ನೂರೆ ತೆರೆಯಂತೆ ஒசல ಆದ್ಯರ ವಚನವಿರಲು ಬೇರೆ ಬಾವಿಯ ತೋಡಿ ಉಪ್ಪನೀರನುಂಬವನ ವಿಧಿಯಂತೆ ಆಂತ್ತೆನ್ನ ಮತಿ ಕೂಡಲಸಂಗಮದೇವಾ - ShareChat