ShareChat
click to see wallet page
search
ಅಲ್ಲಮಪ್ರಭುದೇವರ ವಚನ.. #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು
ಶರಣ ಸಾಹಿತ್ಯ - ವೇದವೆಂಬುದು ಓದಿನ ಮಾತು;  ಶಾಸ್ತವೆಂಬುದು ಸಂತೆಯ ಸುದ್ರಿ ಪುರಾಣವೆಂಬುದು ಪುಂಡರ ಗೋಷ್ಠಿ , " ತರ್ಕವೆಂಬುದು ತಗರ ಹೋರಟೆ " ಭಕ್ತಿ ಎಂಬುದು ತೋರಿ ಉಂಬ ಲಾಭ ` ಗುಹೇಶರನೆಂಬುದು ಚ ಮೀರಿದ ಘನವು' ~ಅಲ್ಲಮಪ್ರಭು  ವೇದವೆಂಬುದು ಓದಿನ ಮಾತು;  ಶಾಸ್ತವೆಂಬುದು ಸಂತೆಯ ಸುದ್ರಿ ಪುರಾಣವೆಂಬುದು ಪುಂಡರ ಗೋಷ್ಠಿ , " ತರ್ಕವೆಂಬುದು ತಗರ ಹೋರಟೆ " ಭಕ್ತಿ ಎಂಬುದು ತೋರಿ ಉಂಬ ಲಾಭ ` ಗುಹೇಶರನೆಂಬುದು ಚ ಮೀರಿದ ಘನವು' ~ಅಲ್ಲಮಪ್ರಭು - ShareChat