ShareChat
click to see wallet page
search
#📖 ಕಲಿ ಕನ್ನಡ 📖
📖 ಕಲಿ ಕನ್ನಡ 📖 - ರಾ: ಆನಂದ ಎಸ್ ಎನ್ ವ್ಯಾಕರಣ ಗುರು ಯೂ ಕನಪ್ತ್ದಸಹಾಲಸಕ ಶಜ್ಞಾಪಕ " anandajjampura@gmailcom 'ಕಿನರಟಂಣ ಅಂದಿನಿಂದ ಆಕೆಗೆ ಬೊಂತಾದೇವಿ ಎಂಬ ಹೆಸರು ಬರುತ್ತದೆ. ಕಲ್ಯಾಣದಲ್ಲಿ ಕ್ರಾಂತಿಯಾದಾಗ ಶಿವಶರಣರೆಲ್ಲ ಚದುರಿ ಹೋದರೆ; ಬೊಂತಾದೇವಿ ಮಾತ್ರ ಅಲ್ಲಿಯೇ ಉಳಿಯುತ್ತಾಳೆ. ವೀರವೈರಾಗ್ಯ, ಗುಪ್ತಭಕ್ತಿಯನ್ನು ನಂತರದ;' ఇవెళ ಅನೇಕ ಕಾವ್ಯಪುರಾಣಗಳು ವರ್ಣಿಸಿವೆ: ಬೊಂತಾದೇವಿಯ ಐದು ವಚನಗಳು  ಬಂಧನಕ್ಕೂ ಲಭ್ಯವಿವೆ. ಇವಳ ವಚನಗಳ ಅಂಕಿತ బిడాది ' ఇదు యోవె ಶಿವನನ್ನು ಒಳಗಾಗದ ಬಯಲರೂಪಿ ಸಂಕೇತಿಸುತ್ತದೆ: ಹಾಗೇಯೇ ವಚನಕಾರ್ತಿಯ '  ಸ್ವತಂತ್ರ ಮನೋವೃತ್ತಿಯನ್ನೂ ಪ್ರತಿನಿಧಿಸುತ್ತದೆ. ಬೊಂತಾದೇವಿಯ ವಚನಗಳ ಸಾಲುಗಳು; ತ್ತಿಂತಾಯಿತ್ತಂತಾಯಿತ್ತೆನಬೇಡ; 1 ಅಂತಾಯಿ ಅನಂತನಿಂತಾತನೆಂದರಿಯಾ ಬಿಡಾಡಿ 2. ಊರ ಒಳಗಣ ಬಯಲು; ಊರ ಹೂಗಣ ಬಯಲೆಂದುಂಟೆ? ಊರೊಳಣ ಬ್ರಾಹ್ಮಣ ಬಯಲು; ಊರ ಹೊರಗೆ ಹೊಲೆಬಯಲೆಂದುಂಟೆ? ಎಲ್ಲಿ ನೋಡಿದಡೆ ಬಯಲೊಂದೆ; ಭಿತ್ತಿಯಿಂದ ಒಳಹೊಗೆಂಬ ನಾಮವೈಸೆ; ಎಲ್ಲಿ ನೋಡಿದಡೆ  ಕರೆದಡೆ ಓ ಎಂಬಾತನೆ ಬಿಡಾಡಿ 33. ಮೋಳಿಗೆ ವುಹಾದೇವಿ ಮಾರಯ್ಯ ಮತ್ತು ಮೋಳಿಗೆ ಮಹಾದೇವಿ [2ನೇ ಶತಮಾನದಲ್ಲಿ ಮೋಳಿಗೆ ಕಲ್ಯಾಣದಲ್ಲಿದ್ದ ಶಿವಶರಣ ದಂಪತಿಗಳು: ಇವರ ಮೂಲ ಹೆಸರು ಮಹಾದೇವ ಕಾಶ್ಮೀರದಲ್ಲಿದ್ದ ರಾಜದಂಪತಿಗಳು: ಭೂಪಾಳ ಮತ್ತು ಗಂಗಾದೇವಿ: ಇವರು ಬಸವಣ್ಣನ   ಕೀರ್ತಿವಾರ್ತೆಯನ್ನು ಕೇಳಿ ಕಲ್ಯಾಣಕ್ಕೆ ಬರುತ್ತಾರೆ. ಇಲ್ಲಿ ಇವರು ಮಾರಯ್ಯ ಮತ್ತು ಮಹಾದೇವಿ ಎಂಬ ಹೆಸರಿಟ್ಟುಕೊಂಡು ಕಟ್ಟಿಗೆ ಮಾರುವ ಕಾಯಕದಲ್ಲಿ   ನಿರತರಾಗುತ್ತಾರೆ . ಜಂಗಮಸೇವೆ;   ದಾಸೋಹನಿಷ್ಠೆ. ఇవెర ನಿರಪೇಕ್ಷಭಾವ ಕಲ್ಯಾಣದ ತುಂಬ ಪ್ರಚುರವಾಗುತ್ತದೆ. ಕಲ್ಯಾಣಕ್ರಾಂತಿಯಾದಾಗ ಶರಣರೆಲ್ಲ ಚದುರಿಹೋಗುತ್ತಾರೆ. ಈ ದಂಪತಿಗಳು ಕಲ್ಯಾಣದಲ್ಲಿಯೇ ಉಳಿದು  ಅಲ್ಲಿಯ ಮೋಳಿಗೆಕೇರಿಯಲ್ಲಿ ಐಕ್ಯರಾಗುತ್ತಾರೆ. ಮಹಾದೇವಿಯವರ ವಚನಗಳ 'ಎನ್ನಯ್ಯಪ್ರಿಯ ನಿಃಕಳಂಕ ಮಲ್ಲಿಕಾರ್ಜುನ' ಸದ್ಯ 70 ವಚನಗಳು  ಅಂಕಿತ ದೊರೆತಿವೆ. ಪತಿಗೆ ಸತ್ಯದ ನಿಲುವನ್ನು ತೋರಿಸುವ ವಚನಗಳು ಪ್ರಸಿದ್ಧವಾದವು:  ಮುಂದುವರಿಯುತ್ತದೆ: : ರಾ: ಆನಂದ ಎಸ್ ಎನ್ ವ್ಯಾಕರಣ ಗುರು ಯೂ ಕನಪ್ತ್ದಸಹಾಲಸಕ ಶಜ್ಞಾಪಕ " anandajjampura@gmailcom 'ಕಿನರಟಂಣ ಅಂದಿನಿಂದ ಆಕೆಗೆ ಬೊಂತಾದೇವಿ ಎಂಬ ಹೆಸರು ಬರುತ್ತದೆ. ಕಲ್ಯಾಣದಲ್ಲಿ ಕ್ರಾಂತಿಯಾದಾಗ ಶಿವಶರಣರೆಲ್ಲ ಚದುರಿ ಹೋದರೆ; ಬೊಂತಾದೇವಿ ಮಾತ್ರ ಅಲ್ಲಿಯೇ ಉಳಿಯುತ್ತಾಳೆ. ವೀರವೈರಾಗ್ಯ, ಗುಪ್ತಭಕ್ತಿಯನ್ನು ನಂತರದ;' ఇవెళ ಅನೇಕ ಕಾವ್ಯಪುರಾಣಗಳು ವರ್ಣಿಸಿವೆ: ಬೊಂತಾದೇವಿಯ ಐದು ವಚನಗಳು  ಬಂಧನಕ್ಕೂ ಲಭ್ಯವಿವೆ. ಇವಳ ವಚನಗಳ ಅಂಕಿತ బిడాది ' ఇదు యోవె ಶಿವನನ್ನು ಒಳಗಾಗದ ಬಯಲರೂಪಿ ಸಂಕೇತಿಸುತ್ತದೆ: ಹಾಗೇಯೇ ವಚನಕಾರ್ತಿಯ '  ಸ್ವತಂತ್ರ ಮನೋವೃತ್ತಿಯನ್ನೂ ಪ್ರತಿನಿಧಿಸುತ್ತದೆ. ಬೊಂತಾದೇವಿಯ ವಚನಗಳ ಸಾಲುಗಳು; ತ್ತಿಂತಾಯಿತ್ತಂತಾಯಿತ್ತೆನಬೇಡ; 1 ಅಂತಾಯಿ ಅನಂತನಿಂತಾತನೆಂದರಿಯಾ ಬಿಡಾಡಿ 2. ಊರ ಒಳಗಣ ಬಯಲು; ಊರ ಹೂಗಣ ಬಯಲೆಂದುಂಟೆ? ಊರೊಳಣ ಬ್ರಾಹ್ಮಣ ಬಯಲು; ಊರ ಹೊರಗೆ ಹೊಲೆಬಯಲೆಂದುಂಟೆ? ಎಲ್ಲಿ ನೋಡಿದಡೆ ಬಯಲೊಂದೆ; ಭಿತ್ತಿಯಿಂದ ಒಳಹೊಗೆಂಬ ನಾಮವೈಸೆ; ಎಲ್ಲಿ ನೋಡಿದಡೆ  ಕರೆದಡೆ ಓ ಎಂಬಾತನೆ ಬಿಡಾಡಿ 33. ಮೋಳಿಗೆ ವುಹಾದೇವಿ ಮಾರಯ್ಯ ಮತ್ತು ಮೋಳಿಗೆ ಮಹಾದೇವಿ [2ನೇ ಶತಮಾನದಲ್ಲಿ ಮೋಳಿಗೆ ಕಲ್ಯಾಣದಲ್ಲಿದ್ದ ಶಿವಶರಣ ದಂಪತಿಗಳು: ಇವರ ಮೂಲ ಹೆಸರು ಮಹಾದೇವ ಕಾಶ್ಮೀರದಲ್ಲಿದ್ದ ರಾಜದಂಪತಿಗಳು: ಭೂಪಾಳ ಮತ್ತು ಗಂಗಾದೇವಿ: ಇವರು ಬಸವಣ್ಣನ   ಕೀರ್ತಿವಾರ್ತೆಯನ್ನು ಕೇಳಿ ಕಲ್ಯಾಣಕ್ಕೆ ಬರುತ್ತಾರೆ. ಇಲ್ಲಿ ಇವರು ಮಾರಯ್ಯ ಮತ್ತು ಮಹಾದೇವಿ ಎಂಬ ಹೆಸರಿಟ್ಟುಕೊಂಡು ಕಟ್ಟಿಗೆ ಮಾರುವ ಕಾಯಕದಲ್ಲಿ   ನಿರತರಾಗುತ್ತಾರೆ . ಜಂಗಮಸೇವೆ;   ದಾಸೋಹನಿಷ್ಠೆ. ఇవెర ನಿರಪೇಕ್ಷಭಾವ ಕಲ್ಯಾಣದ ತುಂಬ ಪ್ರಚುರವಾಗುತ್ತದೆ. ಕಲ್ಯಾಣಕ್ರಾಂತಿಯಾದಾಗ ಶರಣರೆಲ್ಲ ಚದುರಿಹೋಗುತ್ತಾರೆ. ಈ ದಂಪತಿಗಳು ಕಲ್ಯಾಣದಲ್ಲಿಯೇ ಉಳಿದು  ಅಲ್ಲಿಯ ಮೋಳಿಗೆಕೇರಿಯಲ್ಲಿ ಐಕ್ಯರಾಗುತ್ತಾರೆ. ಮಹಾದೇವಿಯವರ ವಚನಗಳ 'ಎನ್ನಯ್ಯಪ್ರಿಯ ನಿಃಕಳಂಕ ಮಲ್ಲಿಕಾರ್ಜುನ' ಸದ್ಯ 70 ವಚನಗಳು  ಅಂಕಿತ ದೊರೆತಿವೆ. ಪತಿಗೆ ಸತ್ಯದ ನಿಲುವನ್ನು ತೋರಿಸುವ ವಚನಗಳು ಪ್ರಸಿದ್ಧವಾದವು:  ಮುಂದುವರಿಯುತ್ತದೆ: : - ShareChat