ShareChat
click to see wallet page
search
ಬಸವಣ್ಣನವರ ವಚನ.. #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು
ಶರಣ ಸಾಹಿತ್ಯ - ಮಹಾದೇವ ಯಾರಿಗೆ ಒಲಿಯುತ್ತಾನೆ ಧರಣಿಯ ಮೇಲೊಂದು ಹಿರಿದಪ್ಪ ಅಂಗಡಿಯನಿಕ್ಕಿ ಹರದ ಕುಳ್ಳಿರ್ದ ನಮ್ಮ ಮಹಾದೇವಸೆಟ್ಟಿ . ಒಮ್ಮನವಾದಡೆ ಒಡನೆ ನುಡಿವನು ಇಮ್ಮನವಾದಡೆ ನುಡಿಯನು ಕಾಣಿಯ ಸೋಲ , ಅರ್ಧಗಾಣಿಯ ಗೆಲ್ಲ ಜಾಣ ನೋಡವ್ವಾ , ನಮ್ಮ ಕೂಡಲಸಂಗಮದೇವ - ಬಸವಣ್ಣ - ShareChat