"ಊರಿಗೆ ಹೊಸಬರು ಬಂದರೆ, ಪುರದೊಳಗಣ ಶ್ವಾನ ನೋಡಿ ಬೊಗುಳದೆ ಸುಮ್ಮನೆ ಬಿಡುವುದೆ??? ಊರಿಗೆ ಹೊರಗಾದ ಶರಣರು, ಊರುಗಳ ಮಧ್ಯದೊಳಿರಲು ದೂಷಕರು ದೂಷಿಸಪ್ಪರೆ ಅಯ್ಯಾ??? ದೂಷಕರ ಧೂಮಕೇತುಗಳು ನಿಮ್ಮ ಶರಣರು ಕೂಡಲಸಂಗಮದೇವಾ.. ✍️ ವಿಶ್ವಗುರು ಬಸವಣ್ಣನವರ ವಚನ.. ಬಸವ ಬೆಳಗಿನ ಶರಣು ಶರಣಾರ್ಥಿಗಳು 🙏 #//🌳ವಚನ ಸಾಹಿತ್ಯ 🌳// #ವಚನಗಳು #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು


