ShareChat
click to see wallet page
search
ದಾರಿದ್ರ್ಯ, ಬಡತನ ಬರೋದಕ್ಕೆ ನಾವು ಮಾಡುವ ಈ ತಪ್ಪುಗಳೇ ಮುಖ್ಯ ಕಾರಣ.! #LakshmiGrace #LakshmiSigns #Lakshmi #🔱 ಭಕ್ತಿ ಲೋಕ
🔱 ಭಕ್ತಿ ಲೋಕ - ShareChat
ದಾರಿದ್ರ್ಯ, ಬಡತನ ಬರೋದಕ್ಕೆ ನಾವು ಮಾಡುವ ಈ ತಪ್ಪುಗಳೇ ಮುಖ್ಯ ಕಾರಣ.!
ನಮ್ಮ ಕ್ರಿಯೆಗಳು ಮಾತ್ರವಲ್ಲ, ನಮ್ಮ ದೈನಂದಿನ ಅಭ್ಯಾಸಗಳು ಮತ್ತು ನಮ್ಮ ಮನೆಯಲ್ಲಿನ ಶಕ್ತಿಯ ಅಸಮತೋಲನವೂ ಲಕ್ಷ್ಮಿ ದೇವಿಯ ಕೋಪಕ್ಕೆ ಕಾರಣವಾಗುತ್ತದೆ ಮತ್ತು ಮನೆಯಲ್ಲಿ ದಾರಿದ್ರ್ಯ, ಬಡತನವನ್ನು ಸೃಷ್ಟಿಸುತ್ತದೆ. ನಮ್ಮ ಯಾವೆಲ್ಲಾ ತಪ್ಪುಗಳಿಂದ ಲಕ್ಷ್ಮಿ ದೇವಿ ದಾರಿದ್ರ್ಯವನ್ನು ಮತ್ತು ಹಣದ ಸಮಸ್ಯೆಗಳನ್ನು ತರುತ್ತಾಳೆ.? ಲಕ್ಷ್ಮಿ ದೇವಿಯ ಕೋಪಕ್ಕೆ ಅಥವಾ ಅಸಮಾಧಾನಕ್ಕೆ ಮುಖ್ಯ ಕಾರಣಗಳೇನು ನೋಡಿ.