ನಮ್ಮ ಲಿಂಗಾಯತ ರಾಜಕಾರಣಿಗಳು ವಿಶ್ವಗುರು ಬಸವಣ್ಣನವರ ''ರಾಜಕೀಯ ಪ್ರಜ್ಞೆ'' ಮತ್ತು "ರಾಜಕೀಯ ತತ್ವಜ್ಞಾನ" (Political Philosophy) ಹಾಗೂ "ಸಾಮಾಜಿಕ ಪ್ರಜ್ಞೆ" (Social philosophy) ಅರ್ಥೈಸಿಕೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ..! #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ವಚನಗಳು


