ShareChat
click to see wallet page
search
ಶ್ರೀ ಗುರು ಬಸವ ಲಿಂಗಾಯ ನಮಃ.. "ಧೀರನೆಂದಡೆ ಇದಿರಾದವರ ಇರಿಯಬಹುದಲ್ಲದೆ, ತುಂಬಿದ ತೊರೆಯ ಹಾಯಬಹುದೆ??? ಮಾತಿನಲ್ಲಿ ಶ್ರೇಷ್ಠನಾದೆನೆಂದಡೆ, ಶಿವಶರಣರ ನೇತಿಗಳೆಯಬಹುದೆ??? ಹಸುಳೆಗೆ ಗಲ್ಲವ ಕುಟ್ಟಿ ಹಾಲೆರೆದಡೆ, ಅದಾರಿಗೆ ಹಿತವೆಂಬುದನರಿದಲ್ಲಿ, ಮನಸಂದಿತ್ತು ಮಾರೇಶ್ವರಾ.. ✍🏻 ಮನಸಂದ ಮಾರಿತಂದೆಯವರ ವಚನ.. ಬಸವ ಬೆಳಗಿನ ಶರಣು ಶರಣಾರ್ಥಿ ಯಗಳು 🙏🏻 #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ #ವಚನಗಳು #ಬಸವಾದಿ ಶರಣ ಶರಣೆಯರು
ಬಸವಣ್ಣನವರ ವಚನಗಳು - 9ೀಗರ ಓxಚJeಗಾಯನನು: ವಿಶ್ವಗುಠುಬಸವಣ್ಣನವರು ಕರ್ನಾಟಕದ ಸಾಂಸ್ಕೃತಿಕನಾಯಕ | 9ೀಗರ ಓxಚJeಗಾಯನನು: ವಿಶ್ವಗುಠುಬಸವಣ್ಣನವರು ಕರ್ನಾಟಕದ ಸಾಂಸ್ಕೃತಿಕನಾಯಕ | - ShareChat